ಮುನಿರತ್ನ ಹೆಸರಿದ್ದ ಸ್ಲಾಬ್‌ಗಳಿಗೆ ಸಿಮೆಂಟ್‌ ಬಳಿಯುತ್ತಿರುವ ಕಾಂಗ್ರೆಸ್ಸಿಗರು

ಬೆಂಗಳೂರು,ಸೆ.21- ಕೊಲೆ ಬೆದರಿಕೆ, ಜಾತಿನಿಂದನೆ ಹಾಗೂ ಹನಿಟ್ರಾಪ್ ಮಾಡಿಸಿರುವ ಆರೋಪಕ್ಕೆ ಗುರಿಯಾಗಿರುವ ಶಾಸಕ ಮುನಿರತ್ನ ವಿರುದ್ಧ ರಾಜರಾಜೇಶ್ವರಿ ನಗರದಲ್ಲಿ ಆಕ್ರೋಶ ಭುಗಿಲೆದ್ದಿದೆ. ಹೀಗಾಗಿ ಅಲ್ಲಿನ ಜನ ಮುನಿರತ್ನ ಎಂಬ ಹೆಸರು ಕಂಡ ಕಂಡ ಕಡೆಗಳೆಲ್ಲ ಮಸಿ ಬಳಿಯತೊಡಗಿದ್ದಾರೆ. ಮಾತ್ರವಲ್ಲ ಚರಂಡಿ ಸ್ಲಾಬ್ಗಳ ಮೇಲೆ ಹಾಕಿಸಿದ್ದ ಮುನಿರತ್ನ ಎಂಬ ಹೆಸರಿಗೆ ಸಿಮೆಂಟ್ ಬಳಿದು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಗ್ಗೆರೆ ಸುತ್ತಮುತ್ತ ಯುವ ಕಾಂಗ್ರೆಸ್ ಕಾರ್ಯಕರ್ತರು ಚರಂಡಿಗಳ ಸ್ಲಾಬ್ಗಳ ಮೇಲೆ ಬರೆಸಲಾಗಿದ್ದ ಮುನಿರತ್ನ ಎಂಬ ಹೆಸರಿಗೆ ಸಿಮೆಂಟ್ ಹಾಕಿ ಮರೆ … Continue reading ಮುನಿರತ್ನ ಹೆಸರಿದ್ದ ಸ್ಲಾಬ್‌ಗಳಿಗೆ ಸಿಮೆಂಟ್‌ ಬಳಿಯುತ್ತಿರುವ ಕಾಂಗ್ರೆಸ್ಸಿಗರು