ಗ್ರಂಥಾಲಯದ ಮೇಲೆ ವಿವಾದಾತ್ಮಕ ಬರಹ, ವೈರಲ್ ಆಗುತ್ತಿದ್ದಂತೆ ಬದಲಾಯ್ತು ಘೋಷವಾಕ್ಯ

ಚಿಕ್ಕಬಳ್ಳಾಪುರ, ಏ.16- ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ತವರು ತಾಲ್ಲೂಕಿನ ಮುದ್ದೇನಹಳ್ಳಿಯ ಗ್ರಂಥಾಲಯದ ಗೋಡೆಯ ಮೇಲೆ ಘೋಷ ವಾಕ್ಯವೊಂದು ಬರೆದಿದ್ದು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘೋಷ ವಾಕ್ಯ ಕಾಣಿಸದಂತೆ ಇದೀಗ ಗ್ರಂಥಾಲಯದ ಗೋಡೆಮೇಲಿನ ಬರಹ ಅಳಿಸಲಾಗಿದೆ. ಒಂದು ಮಂದಿರ ಕಟ್ಟಿಸಿದೆ ಸಾವಿರ ಬಿಕ್ಷುಕರು ಹುಟ್ಟಿಕೊಳ್ಳುತ್ತಾರೆ, ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಎಂಬ ಬರಹವು ಸರ್.ಎಂ. ವಿಶ್ವೇಶ್ವರಯ್ಯ ಅವರ ಮನೆಯ ಮುಂಭಾಗದಲ್ಲಿನ ಡಿಜಿಟಲ್ ಗ್ರಂಥಾಲಯದ ಮೇಲೆ ಬರೆಯಲಾಗಿತ್ತು. ಗ್ರಂಥಾಲಯಕ್ಕೆ ಬಂದಿದ್ದ … Continue reading ಗ್ರಂಥಾಲಯದ ಮೇಲೆ ವಿವಾದಾತ್ಮಕ ಬರಹ, ವೈರಲ್ ಆಗುತ್ತಿದ್ದಂತೆ ಬದಲಾಯ್ತು ಘೋಷವಾಕ್ಯ