ಅವಾಯ್ಡ್ ಮಾಡಿದ್ದಕ್ಕೆ ಆಂಟಿಯನ್ನು ಮರ್ಡರ್ ಮಾಡಿದ್ದ ಯುವಕ ಅರೆಸ್ಟ್

ರಾಯಚೂರು, ಮಾ.16-ಮಹಿಳೆಯ ಭೀಕರ ಹತ್ಯೆ ಪ್ರಕರಣವನ್ನು ಬೇಧಿಸಿರುವ ಲಿಂಗಸೂರು ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಲಿಂಗಸುಗೂರು ತಾಲ್ಲೂಕಿನ ಯರಡೋಣಾ ಗ್ರಾಮದ ದೇವಣ್ಣ (22) ಬಂಧಿತ ಆರೋಪಿ.ಕಳೆದ ಮಾ.10ರಂದು ಲಿಂಗಸುಗೂರು ಪಟ್ಟಣದ ಎನ್ ಜಿಎಲ್ ಲಾಡ್ಜ್ ಬಳಿಯ ಪೊದೆಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ವೇಳೆ ಆಧಾರ್ ಕಾರ್ಡ್ ಸಿಕ್ಕಿತು. ಕೊಲೆಯಾದ ಮಹಿಳೆಯನ್ನು ವಿಜಯಲಕ್ಷ್ಮೀ ಎಂದು ಗುರುತಿಸಿ ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದ ವಿಳಾಸ ಹುಡಿಕಿ … Continue reading ಅವಾಯ್ಡ್ ಮಾಡಿದ್ದಕ್ಕೆ ಆಂಟಿಯನ್ನು ಮರ್ಡರ್ ಮಾಡಿದ್ದ ಯುವಕ ಅರೆಸ್ಟ್