ಧೋನಿ ಕ್ಷಮೆ ಕೇಳಿದ ದಿನೇಶ್‌ ಕಾರ್ತಿಕ್‌

ನವದೆಹಲಿ, ಆ.23- ತಮ್ಮ ಸಾರ್ವಕಾಲಿಕ ಭಾರತ ಎಲೆವೆನ್‌ ತಂಡದಿಂದ ಧೋನಿ ಅವರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿಲ್ಲ ಎಂದು ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಸ್ಪಷ್ಟನೆ ನೀಡಿದ್ದಾರೆ. ಭಾರತ ಎಲೆವೆನ್‌ ತಂಡದಿಂದ ಧೋನಿ ಅವರನ್ನು ಕೈಬಿಟ್ಟಿದ್ದ ಕಾರ್ತಿಕ್‌ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕ್ಲಾಸ್‌‍ ತೆಗೆದುಕೊಂಡ ನಂತರ ಸ್ಪಷ್ಟನೆ ನೀಡಿರುವ ಅವರು ನಾನು ಧೋನಿ ಅವರನ್ನು ಮರೆತಿದ್ದೇ ಉದ್ದೇಶಪೂರ್ವಕವಾಗಿ ಅವರನ್ನು ನಾನು ಕೈಬಿಟ್ಟಿಲ್ಲ ಎಂದು ಸ್ಪಷ್ಟನೆ ನೀಡುವುದರ ಜೊತೆಗೆ ಆಗಿರುವ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಭಾಯ್‌ ಲಾಗ್‌ ಬ್ಯಾಡ್‌ … Continue reading ಧೋನಿ ಕ್ಷಮೆ ಕೇಳಿದ ದಿನೇಶ್‌ ಕಾರ್ತಿಕ್‌