ಮೈಸೂರಲ್ಲೊಂದು ಮನಕಲಕುವ ಘಟನೆ, ಮಗಳ ಶವವನ್ನಿಟ್ಟುಕೊಂಡು ತಂದೆಗಾಗಿ ಕಾದು ಕುಳಿತ ಕುಟುಂಬ

ಮೈಸೂರು,ಆ.6- ಸ್ನೇಹಿತರ ಜೊತೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಡಿವೈಡರ್‌ಗೆ ಡಿಕ್ಕಿ ಹೊಡೆದು ಯುವತಿ ಮೃತಪಟ್ಟಿದ್ದು, ಶವಸಂಸ್ಕಾರ ಮಾಡದೇ ಮನೆಬಿಟ್ಟು ಹೋದ ತಂದೆಯ ಬರುವಿಕೆಗಾಗಿ ಕುಟುಂಬ ಕಾಯುತ್ತಿರುವ ಮನಕಲುಕುವ ಘಟನೆ ನಗರದಲ್ಲಿ ನಡೆದಿದೆ. ನಗರದ ಕನಕಗಿರಿ ನಿವಾಸಿ ಕವನ ಮೃತಪಟ್ಟ ದುರ್ದೈವಿ. ಹೂಟಗಳ್ಳಿ ಸಮೀಪ ಸ್ನೇಹಿತರ ಜೊತೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಡಿವೈಡರ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿರುವ ಕವನ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಕಳೆದ ಮೂರು ತಿಂಗಳ … Continue reading ಮೈಸೂರಲ್ಲೊಂದು ಮನಕಲಕುವ ಘಟನೆ, ಮಗಳ ಶವವನ್ನಿಟ್ಟುಕೊಂಡು ತಂದೆಗಾಗಿ ಕಾದು ಕುಳಿತ ಕುಟುಂಬ