ಪಾನ್‌ ಮಸಾಲಾ ಪ್ರಚಾರ ಮಾಡಿದ ಸ್ಟಾರ್‌ಗಳಿಗೆ ಕ್ಯಾಕರಿಸಿ ಉಗಿದ ‘ಶಕ್ತಿಮಾನ್’

ಮುಂಬೈ,ಆ.12- ಮಹಾಭಾರತ ಖ್ಯಾತಿಯ ಭೀಷ್ಮ ಪಾತ್ರಧಾರಿ ಮುಖೇಶ್‌ ಖನ್ನಾ ಪಾನ್‌ ಮಸಾಲಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಸೂಪರ್‌ಸ್ಟಾರ್‌ಗಳಾದ ಶಾರುಖ್‌ ಖಾನ್‌ ಮತ್ತು ಅಜಯ್‌ ದೇವಗನ್‌ ಅವರನ್ನು ದೂಷಿಸಿದ್ದಾರೆ. ಅಕ್ಷಯ್‌ ಕುಮಾರ್‌, ಶಾರುಖ್‌ ಖಾನ್‌ ಮತ್ತು ಅಜಯ್‌ ದೇವಗನ್‌ ಅವರು ಪಾನ್‌ ಮಸಾಲಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಟೀಕೆಗೊಳಗಾಗಿದ್ದಾರೆ. ಮುಖೇಶ್‌ ಖನ್ನಾ ಅವರು ಇಂಥವರಿಗೆ ಹೊಡೆಯಬೇಕು ಎಂದು ಅವರು ಸಖತ್‌ ಖಾರವಾಗಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮುಖೇಶ್‌ ಖನ್ನಾ ಮಾತನಾಡಿ, ನೀವು ನನ್ನನ್ನು ಈ ಪಾನ್‌ ಮಸಾಲಾ ಜಾಹೀರಾತು ಬಗ್ಗೆ ಕೇಳಿದರೆ, ಈ … Continue reading ಪಾನ್‌ ಮಸಾಲಾ ಪ್ರಚಾರ ಮಾಡಿದ ಸ್ಟಾರ್‌ಗಳಿಗೆ ಕ್ಯಾಕರಿಸಿ ಉಗಿದ ‘ಶಕ್ತಿಮಾನ್’