ಮಳೆಗೆ ಬೆಚ್ಚಿಬಿದ್ದ ಬೆಂಗಳೂರು, ಧರೆಗುರುಳಿದ ಮರಗಳು, ಪ್ರಾಣಾಪಾಯದಿಂದ ಹಲವರು ಪಾರು

ಬೆಂಗಳೂರು,ಜೂ.3- ನಿನ್ನೆ ಬಿದ್ದ ಧಾರಾಕಾರ ಮಳೆಗೆ ಸಿಲಿಕಾನ್‌ ಸಿಟಿ ಬೆಂಗಳೂರು ಬೆಚ್ಚಿ ಬಿದ್ದಿದೆ. ನಗರದ ಹಲವು ಕಡೆ ನೂರಾರು ಮರಗಳು ಧರೆಗುರುಳಿ ಬಿದ್ದಿದ್ದು, ಕೆಲ ಪ್ರದೇಶಗಳಲ್ಲಿ ಹಲವು ಮಂದಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆಗಳು ವರದಿಯಾಗಿವೆ.ಹುಳಿಮಾವು ರಸ್ತೆಯಲ್ಲಿ ಭಾರಿ ಗಾತ್ರ ಮರವೊಂದು ಪಾನಿಪುರಿ ಅಂಗಡಿ ಮೇಲೆ ಬಿದ್ದ ಪರಿಣಾಮ 10ಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಭಾರಿ ಮಳೆಗೆ ಶೇಷಾದ್ರಿಪುರಂ ಅಂಡರ್‌ಪಾಸ್‌‍ನಲ್ಲಿ ಹಾಳುದ್ದ ನೀರು ನಿಂತಿತ್ತು. ಅಂತಹ ಕೆಳಸೇತುವೆ ಮೂಲಕ ಚಲಿಸುತ್ತಿದ್ದ ಬಿಎಂಟಿಸಿ … Continue reading ಮಳೆಗೆ ಬೆಚ್ಚಿಬಿದ್ದ ಬೆಂಗಳೂರು, ಧರೆಗುರುಳಿದ ಮರಗಳು, ಪ್ರಾಣಾಪಾಯದಿಂದ ಹಲವರು ಪಾರು