2ನೇ ಪತ್ನಿಯನ್ನು ಕೊಂದು ಮೊದಲ ಪತ್ನಿ ಮನೆ ಸೇರಿಕೊಂಡಿದ್ದ ಪತಿರಾಯ ಅಂದರ್

ಚಿಂತಾಮಣಿ,ಏ.10-ತನ್ನ ಎರಡನೇ ಪತ್ನಿಯನ್ನು ಕೊಲೆ ಮಾಡಿ ಮನೆ ಬೀಗ ಹಾಕಿ ಮೊದಲ ಪತ್ನಿ ಮನೆಗೆ ಹೋಗಿದ್ದ ಪಾತಕಿಯನ್ನು ಚಿಂತಾಮಣಿ ಪೊಲೀಸರು ಬಂಧಿಸಿದ್ದಾರೆ.ಲಕ್ಷ್ಮಿ(30) ಕೊಲೆಯಾದ ರ್ದುದೈವಿಯಾಗಿದ್ದು ,ಹೂ ವ್ಯಾಪಾರಿ ಪತಿ ಹರೀಶ್ ಬಂಧಿತ ಆರೋಪಿಯಾಗಿದ್ದಾನೆ. ಆಂಧ್ರ ಪ್ರದೇಶ ಮೂಲದ ಲಕ್ಷ್ಮಿಯನ್ನು ಕಳೆದ 1ವರ್ಷದ ಹಿಂದೆ ಹರೀಶ್ ಮದುವೆಯಾಗಿದ್ದ ನಂತರ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ಮನೆ ಮಾಡಿ ವಾಸವಾಗಿದ್ದ.ಆದರೆ ಹರೀಶನಿಗೆ ಹತ್ತು ವರ್ಷಗಳ ಹಿಂದೆ ಮಮತಾ ಎಂಬುವವರ ಜೊತೆ ಮದುವೆಯಾಗಿದ್ದು ಇಬ್ಬರು ಗಂಡು ಮಕ್ಕಳು ಇದ್ದಾರೆ ಪ್ರಸ್ತುತ ಅವರು … Continue reading 2ನೇ ಪತ್ನಿಯನ್ನು ಕೊಂದು ಮೊದಲ ಪತ್ನಿ ಮನೆ ಸೇರಿಕೊಂಡಿದ್ದ ಪತಿರಾಯ ಅಂದರ್