ಟಿಕೆಟ್‌ಗಾಗಿ ಸುಧಾಕರ್ ಕೈಕಾಲು ಹಿಡಿಯುತ್ತಿದ್ದಾರೆ : ಪ್ರದೀಪ್ ಈಶ್ವರ್ ಲೇವಡಿ

ಚಿಕ್ಕಬಳ್ಳಾಪುರ,ಮಾ.12- ಮಾಜಿ ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಅಲ್ಲಿ ತಪ್ಪಿದರೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಕಣಕ್ಕಿಳಿಯಲು ಸ್ಟಾರ್ ಹೋಟೆಲ್‍ನಲ್ಲಿ ನಮ್ಮ ಪಕ್ಷದ ನಾಯಕರ ಕೈಕಾಲು ಹಿಡಿಯುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಡಬ್ಬಲ್‍ಗೇಂ ಏಕೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದಲ್ಲಿದ್ದು, ಮೋಸ ಮಾಡಿ ಹೋದರು. ಇದರ ಪರಿಣಾಮ ನನ್ನಂತಹ ಸಾಮಾನ್ಯ ಹುಡುಗ ಅವರನ್ನು ಚುನಾವಣೆಯಲ್ಲಿ ಸೋಲಿಸುವಂತಾಯಿತು. ಇದ್ದರೆ ನೆಟ್ಟಗೆ ಬಿಜೆಪಿಯಲ್ಲಿ ಇರಿ. … Continue reading ಟಿಕೆಟ್‌ಗಾಗಿ ಸುಧಾಕರ್ ಕೈಕಾಲು ಹಿಡಿಯುತ್ತಿದ್ದಾರೆ : ಪ್ರದೀಪ್ ಈಶ್ವರ್ ಲೇವಡಿ