ಅನಂತಕುಮಾರ್ ಹೆಗಡೆ ಜಾಗಕ್ಕೆ ಎಂಟ್ರಿ ಆಗ್ತಾರಾ ಕುಮಾರ್ ಬಂಗಾರಪ್ಪ ..?

ಬೆಂಗಳೂರು,ಮಾ.20- ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡರಿಗೆ ಚಿಕ್ಕಬಳ್ಳಾಪುರ, ಭಿನ್ನಮತಕ್ಕೆ ಕ್ಯಾರೆ ಎನ್ನದೆ ಜಗದೀಶ್ ಶೆಟ್ಟರ್‍ಗೆ ಬೆಳಗಾವಿ, ಅಚ್ಚರಿ ಬೆಳವಣಿಗೆ ಎಂಬಂತೆ ಉತ್ತರ ಕನ್ನಡದಿಂದ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ಸಿಗುವ ಸಂಭವವಿದೆ. ರಾಜ್ಯದ ಐದು ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಯಾವುದೇ ಕ್ಷಣದಲ್ಲಿ ಟಿಕೆಟ್ ಘೋಷಣೆ ಮಾಡುವ ಸಂಭವವಿದೆ. ಕಳೆದ ರಾತ್ರಿ ಬಿಜೆಪಿ ವರಿಷ್ಠರು ರಾಜ್ಯ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ … Continue reading ಅನಂತಕುಮಾರ್ ಹೆಗಡೆ ಜಾಗಕ್ಕೆ ಎಂಟ್ರಿ ಆಗ್ತಾರಾ ಕುಮಾರ್ ಬಂಗಾರಪ್ಪ ..?