ಹಾವು-ಮುಂಗಸಿಗಳಂತೆ ಪರಸ್ಪರ ಕಚ್ಚಾಡುವ ನಾಯಕರು ಮುಖಾಮುಖಿಯಾದಾಗ..

ಬೆಂಗಳೂರು, ಜೂ.3- ಲೋಕಸಭಾ ಚುನಾವಣೆಯಿಂದಲೂ ಹಾವು ಮುಂಗಸಿಗಳಂತೆ ಪರಸ್ಪರ ಆರೋಪ-ಪ್ರತ್ಯಾರೋಪಗಳ ಮೂಲಕ ಕೆಂಡಕಾರುತ್ತಿರುವ ಕಾಂಗ್ರೆಸ್‌‍ ಮತ್ತು ಜೆಡಿಎಸ್‌‍ನ ವರಿಷ್ಠ ನಾಯಕರು ಪರಸ್ಪರ ಎದುರಾದಾಗ ನಾನಾ ರೀತಿಯ ಸ್ವಾರಸ್ಯಕರ ಪ್ರಸಂಗಗಳು ನಡೆದವು. ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಚುನಾವಣೆ ನಡೆಯುವ 11 ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆಯಲ್ಲಿ ನಾಮಪತ್ರ ಸಲ್ಲಿಕೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರಸ್ಪರ ಎದುರಾಗಿದ್ದಾರೆ. ವಿಧಾನಸಭೆಯ ಕಾರ್ಯದರ್ಶಿಯವರ ಕಚೇರಿಗೆ ಮೊದಲು ಭೇಟಿ ನೀಡಿದ್ದ ಕುಮಾರಸ್ವಾಮಿ ತಮ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಬಳಿಕ ಹೊರಬಂದರು. ಆ ವೇಳೆಗೆ ಸರಿಯಾಗಿ … Continue reading ಹಾವು-ಮುಂಗಸಿಗಳಂತೆ ಪರಸ್ಪರ ಕಚ್ಚಾಡುವ ನಾಯಕರು ಮುಖಾಮುಖಿಯಾದಾಗ..