ರಾಹುಲ್‌ ಗಾಂಧಿ ವಿರುದ್ಧ ಟೀಕೆ : ಎಲ್‌ಡಿಎಫ್‌ ಶಾಸಕನ ವಿರುದ್ಧ ಪ್ರಕರಣ ದಾಖಲು

ಪಾಲಕ್ಕಾಡ್‌ (ಕೇರಳ), ಅ 27-ರಾಹುಲ್‌ ಗಾಂಧಿ ನಾಲ್ಕನೇ ದರ್ಜೆಯ ಪ್ರಜೆ ಮತ್ತು ಅವರು ಡಿಎನ್‌ಎ ಆಗಿರಬೇಕು ಟೀಕಿಸಿದ ಎಲ್‌ಡಿಎಫ್‌ ಶಾಸಕ ಪಿ ವಿ ಅನ್ವರ್‌ ವಿರುಧ್ಧ ಪ್ರಕರಣ ದಾಖಲಾಗಿದೆ. ಕಳೆದ ಏ22 ರಂದು ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಶಾಸಕ ಅನ್ವರ್‌, ಕಾಂಗ್ರೆಸ್‌‍ ನಾಯಕನಿಗೆ ಗಾಂಧಿ ಎಂಬ ಉಪನಾಮದಿಂದ ಕರೆಯುವ ಅರ್ಹತೆ ಇಲ್ಲ ಆತ ನಾಲ್ಕನೇ ದರ್ಜೆಯ ಪ್ರಜೆ ಮತ್ತು ಅವರು ಡಿಎನ್‌ಎ ಆಗಿರಬೇಕು ಎಂದು ಹೇಳಿದ್ದರು. ಘಟನೆಯ ನಂತರ ದ್ವೇಷ ಬಾಷಣ … Continue reading ರಾಹುಲ್‌ ಗಾಂಧಿ ವಿರುದ್ಧ ಟೀಕೆ : ಎಲ್‌ಡಿಎಫ್‌ ಶಾಸಕನ ವಿರುದ್ಧ ಪ್ರಕರಣ ದಾಖಲು