ಕೊಲೆಯಲ್ಲಿ ಅಂತ್ಯವಾಯ್ತು ‘ಕಿರಿಕ್ ಪಾರ್ಟಿ’

ಬೆಂಗಳೂರು,ಸೆ.30- ಪಾಳು ಜಾಗದಲ್ಲಿ ಕೂತು ಎಣ್ಣೆ ಪಾರ್ಟಿ ಮಾಡುವಾಗ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಉಲ್ಲಾಳದ ಸೊನ್ನೇನಹಳ್ಳಿ ಬಳಿ ನಡೆದಿದೆ. ಹೈನುಗಾರಿಕೆ ಮಾಡುತ್ತಿದ್ದ ಮೂರ್ತಿ(52) ಕೊಲೆಯಾದ ವ್ಯಕ್ತಿ.ಫೈನಾನ್‌್ಸ ವ್ಯವಹಾರ ಮಾಡುತ್ತಿದ್ದ ಕೀರ್ತಿ(26) ಕೊಲೆ ಆರೋಪಿಯಾಗಿದ್ದು ಪೊಲೀಸರು ಈತನನ್ನು ಬಂಧಿಸಿದ್ದಾರೆ. ಸೊನ್ನೇನಹಳ್ಳಿಯ ಕನಕಭವನ ಸಮೀಪ ಮೃತ ಮೂರ್ತಿ ಅವರ ಸೋದರ ಶ್ರೀನಿವಾಸ್‌‍ ಅವರ ಮನೆಯಿದೆ. ಪಿತೃಪಕ್ಷ ನಿಮಿತ್ತ ಸಹೋದರನ ಮನೆಗೆ ಮೂರ್ತಿ ಹೋಗಿದ್ದರು.ಸಹೋದರನ ಮನೆ ಪಕ್ಕದಲ್ಲಿಯೇ ಪಾಳು … Continue reading ಕೊಲೆಯಲ್ಲಿ ಅಂತ್ಯವಾಯ್ತು ‘ಕಿರಿಕ್ ಪಾರ್ಟಿ’