ಸ್ನೇಹಿತೆ ನೋಡಲು ಬೆಂಗಳೂರಿಗೆ ಬಂದು ಸಿಕ್ಕಿಬಿದ್ದ ನಕ್ಸಲೇಟ್

ಬೆಂಗಳೂರು, ಸೆ.6- ಸ್ನೇಹಿತೆ ನೋಡಲು ನಗರಕ್ಕೆ ಬಂದಿದ್ದ ಉತ್ತರ ಭಾರತದ ಕುಖ್ಯಾತ ನಕ್ಸಲೈಟ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.ಬಂಧಿತ ನಕ್ಸಲೈಟ್ನನ್ನು ಹರಿಯಾಣ ಮೂಲದ ಅನಿರುದ್‌್ಧ ಎಂದು ಗುರುತಿಸಲಾಗಿದೆ. ಹರಿಯಾಣದಲ್ಲಿ ನಕ್ಸಲೈಟ್ ಆಗಿ ಗುರುತಿಸಿಕೊಂಡಿದ್ದ ಅನಿರುದ್‌್ಧ ನಗರಕ್ಕೆ ಆಗಮಿಸಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಎಟಿಸಿ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಅನಿರುದ್‌್ಧ ನಗರದಲ್ಲಿ ಯಾರನ್ನು ಭೇಟಿಯಾಗಲು ಬಂದಿದ್ದ, ಅವರಿಗೂ ನಕ್ಸಲರಿಗೂ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಂಧಿತನ ವಿರುದ್ಧ ಉಪ್ಪಾರಪೇಟೆ ಪೊಲೀಸ್ … Continue reading ಸ್ನೇಹಿತೆ ನೋಡಲು ಬೆಂಗಳೂರಿಗೆ ಬಂದು ಸಿಕ್ಕಿಬಿದ್ದ ನಕ್ಸಲೇಟ್