ವಾಟ್ಸಪ್‍ಗೆ ಬಂದ ವಂಚಕರ ಲಿಂಕ್‍ ಒತ್ತಿ 5.18 ಕೋಟಿ ಹಣ ಕಳೆದುಕೊಂಡ ವ್ಯಕ್ತಿ

ಬೆಂಗಳೂರು,ಏ.21- ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದ್ದು, ಮೊಬೈಲ್‍ಗೆ ಬರುವ ಯಾವುದೇ ಲಿಂಕ್‍ಗಳನ್ನು ಓಪನ್ ಮಾಡಬೇಡಿ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ವಂಚಕರ ಬಲೆಗೆ ಬೀಳುವವರು ಮಾತ್ರ ಕಡಿಮೆಯಾಗಿಲ್ಲ. ಷೇರು ಹೂಡಿಕೆ ನೆಪದಲ್ಲಿ ನಗರದ ನಿವಾಸಿಯೊಬ್ಬರು 5.18 ಕೋಟಿ ಹಣವನ್ನು ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಸಂಜಯನಗರದ ಅಶೋಕ್ ತಿರುಪಲ್ಲಪ್ಪ ಎಂಬುವರ ವಾಟ್ಸಪ್‍ಗೆ ವಂಚಕರು ಲಿಂಕ್‍ನ್ನು ಕಳುಹಿಸಿದ್ದು, ಬಳಿಕ ಲಿಂಗ್ ಓಪನ್ ಮಾಡಿ ಷೇರು ಖರೀದಿಸಿದರೆ ನಿಮಗೆ ಅಧಿಕ ಲಾಭ ಬರುತ್ತದೆ ಎಂದು ನಂಬಿಸಿದ್ದಾರೆ. ವಂಚಕರ ಬಣ್ಣದ … Continue reading ವಾಟ್ಸಪ್‍ಗೆ ಬಂದ ವಂಚಕರ ಲಿಂಕ್‍ ಒತ್ತಿ 5.18 ಕೋಟಿ ಹಣ ಕಳೆದುಕೊಂಡ ವ್ಯಕ್ತಿ