ಅನುಮಾನಾಸ್ಪದವಾಗಿ ಟಾಟಾ ಏಸ್ ಸಹಿತ ವ್ಯಕ್ತಿ ಸಜೀವದಹನ

ಪಾವಗಡ, ಸೆ.6– ಅನುಮಾನಾಸ್ಪದವಾಗಿ ತನ್ನ ಟಾಟಾ ಏಸ್ ವಾಹನದ ಸಹಿತ ವ್ಯಕ್ತಿಯೊಬ್ಬ ಸುಟ್ಟು ಕರಕಲಾದಂತಹ ಘಟನೆ ತಾಲೂಕಿನ ಬಳ್ಳಾರಿ ರಸ್ತೆಯ ವೀರಮನಹಳ್ಳಿ ಗೇಟ್- ಪಲವಳ್ಳಿ ಮಾರ್ಗದ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ. ವೈಎನ್ಎಸ್ ಕೋಟೆಯ ರವಿಕುಮಾರ್(45) ಸುಟ್ಟು ಕರಕಲಾದ ವ್ಯಕ್ತಿಯೆಂದು ಗುರುತಿಸಲಾಗಿದೆ.ಸ್ಥಳೀಯರ ಮಾಹಿತಿ ಮೇರೆಗೆ ಪಾವಗಡ ಪೊಲೀಸ್ ಠಾಣೆಯ ಸಿಪಿಐ ಸುರೇಶ್ ನೇತೃತ್ವದ ಪೊಲೀಸರ ತಂಡ ತನಿಖೆ ಕೈಗೊಂಡಿದ್ದು ವ್ಯಕ್ತಿಯ ಈ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ತುಮಕೂರು ಹೆಚ್ಚುವರಿ ಎಸ್ಪಿ ಮರಿಯಪ್ಪ ಸ್ಥಳಕ್ಕೆ … Continue reading ಅನುಮಾನಾಸ್ಪದವಾಗಿ ಟಾಟಾ ಏಸ್ ಸಹಿತ ವ್ಯಕ್ತಿ ಸಜೀವದಹನ