ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಪುನಾರರಂಭ

ಬೆಂಗಳೂರು, ಆ.9- ಭೂ ಕುಸಿತದ ಹಿನ್ನೆಲೆಯಲ್ಲಿ ಎರಡು ವಾರಗಳಿಂದ ಬಂದ್‌ ಆಗಿದ್ದ ಬೆಂಗಳೂರು -ಮಂಗಳೂರು-ಕಣ್ಣೂರು ರೈಲುಗಳ ಸಂಚಾರ ಇಂದಿನಿಂದ ಆರಂಭಗೊಂಡಿದೆ. ಭಾರಿ ಭೂ ಕುಸಿತದಿಂದ ಕಡಗರವಳ್ಳಿ-ಎಡಕುಮೇರಿ ಬಳಿ ರೈಲು ಹಳಿ ಹಾನಿಗೀಡಾಗಿತ್ತು, ದುರಸ್ತಿ ಕಾರ್ಯ ಪೂರ್ಣಗೊಂಡ ನಾಲ್ಕು ದಿನಗಳ ಬಳಿಕ ರೈಲು ಸಂಚಾರ ಪುನಾರರಂಭಗೊಳಿಸಲಾಗಿದೆ. ಯಶವಂತಪುರ-ಮಂಗಳೂರು ಜಂಕ್ಷನ್‌ನಿಂದ ಸಂಚರಿಸುವ ಗೊಮಟೇಶ್ವರ ಎಕ್‌್ಸಪ್ರೆಸ್‌‍ ರೈಲು ದುರಸ್ತಿಗೊಂಡ ಹಳಿಯ ಮೇಲೆ ಇಂದು ಪ್ರಯಾಣ ಬೆಳೆಸಿತು. ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದು, ರೈಲಿನ ಓಡಾಟವನ್ನು ಗಮನಿಸಿದರು. ಕಳೆದ ಜು.26ರಿಂದ … Continue reading ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಪುನಾರರಂಭ