ಮಹಾರಾಷ್ಟ್ರ : ಛತ್ರಪತಿ ಶಿವಾಜಿ ಪ್ರತಿಮೆ ಕುಸಿತಕ್ಕೆ ಕಾರಣರಾಗಿದ್ದ ವ್ಯಕ್ತಿ ಬಂಧನ

ಮುಂಬೈ, ಅ. 18 (ಪಿಟಿಐ) ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೋಟೆಯೊಂದರಲ್ಲಿ ಇತ್ತೀಚೆಗೆ ಕುಸಿದು ಬಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ನಿರ್ಮಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಉತ್ತರ ಪ್ರದೇಶದಿಂದ ಬಂಧಿತರಾಗಿರುವ ಫ್ಯಾಬ್ರಿಕೇಟರ್‌ ಪರಮೇಶ್ವರ ರಾಮನರೇಶ್‌ ಯಾದವ್‌ ಅವರು ಮರಾಠಾ ಯೋಧ ರಾಜನ 35 ಅಡಿ ಎತ್ತರದ ಪ್ರತಿಮೆಯನ್ನು ರೂಪಿಸುವಾಗ ಗುಣಮಟ್ಟವಿಲ್ಲದ ವಸ್ತುಗಳನ್ನು ಬಳಸಿದ್ದಾರೆ ಎಂದು ಅರೋಪಿಸಲಾಗಿದೆ. ಯುಪಿಯ ಮಿರ್ಜಾಪುರದ ನಿವಾಸಿಯಾಗಿರುವ ಯಾದವ್‌ ಪ್ರತಿಮೆ ಕುಸಿತದಲ್ಲಿ ಅವರ ಪಾತ್ರ ಬೆಳಕಿಗೆ ಬಂದ ನಂತರ ಅವರನ್ನು ಬಂಧಿಸಲಾಗಿದೆ.ಪ್ರತ್ಯೇಕ ಭಾಗಗಳನ್ನು ಬೆಸುಗೆ ಹಾಕಿ … Continue reading ಮಹಾರಾಷ್ಟ್ರ : ಛತ್ರಪತಿ ಶಿವಾಜಿ ಪ್ರತಿಮೆ ಕುಸಿತಕ್ಕೆ ಕಾರಣರಾಗಿದ್ದ ವ್ಯಕ್ತಿ ಬಂಧನ