ಹೆಚ್ಡಿಕೆ ಕುಟುಂಬಕ್ಕೆ ಸಿದ್ದೇಶ್ವರ ಸ್ವಾಮಿ ಪ್ರಸಾದ, ಚುನಾವಣೆಗೂ ಮುನ್ನ ಸಿಕ್ತಾ ಶುಭ ಸೂಚನೆ…?

ಹಾಸನ, ಅ.28- ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಸಿದ್ದೇಶ್ವರ ಸ್ವಾಮಿಯ (ಬಲಗಡೆ) ಮೇಲಿದ್ದ ಹೂ ಬಿದ್ದ ಹಿನ್ನೆಲೆ ಸಿದ್ದೇಶ್ವರ ಸ್ವಾಮಿ ಶುಭ ಸೂಚನೆ ನೀಡಿತಾ ಎಂಬ ಪ್ರಶ್ನೆ ಮೂಡಿದೆ. ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ನಂತರ ಸಿದ್ದೇಶ್ವರಸ್ವಾಮಿ ದರ್ಶನ ಮಾಡಿದ ವೇಳೆ ಸಿದ್ದೇಶ್ವರಸ್ವಾಮಿ ಬಲಗಡೆಯಿಂದ ಹೂ ಕೊಟ್ಟಿದೆ. ದೇವರ ಮೇಲಿಂದ ಹೂವು ನೀಡಿದಾಗ ಕುಮಾರಸ್ವಾಮಿಗೆ ಪತ್ನಿ ಅನಿತಾ ಕುಮಾರಸ್ವಾಮಿ ಕೈ ಸನ್ನೆ ಮಾಡಿ ತಿಳಿಸಿದ್ದಾರೆ. ಚನ್ನಪಟ್ಟಣ ಚುನಾವಣೆ ನಡುವೆಯೂ ಹಾಸನಾಂಬೆ, ಸಿದ್ದೇಶ್ವರ ಸ್ವಾಮಿ ದರ್ಶನ … Continue reading ಹೆಚ್ಡಿಕೆ ಕುಟುಂಬಕ್ಕೆ ಸಿದ್ದೇಶ್ವರ ಸ್ವಾಮಿ ಪ್ರಸಾದ, ಚುನಾವಣೆಗೂ ಮುನ್ನ ಸಿಕ್ತಾ ಶುಭ ಸೂಚನೆ…?