ವಿವಾಹಿತೆ ಹಿಂದೆ ಬಿದ್ದಿದ್ದ ಆಟೋ ಚಾಲಕನಿಗೆ ಇರಿತ

ಬೆಂಗಳೂರು,ಆ.21– ವಿವಾಹಿತೆಯ ಹಿಂದೆ ಬಿದ್ದಿದ್ದ ಆಟೋ ಚಾಲಕನ ಮೇಲೆ ಹಲ್ಲೆ ನಡೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಮೂವರಿಗಾಗಿ ಬ್ಯಾಟರಾಯನಪುರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೊಸಗುಡ್ಡದಹಳ್ಳಿಯ ನಿವಾಸಿ, ಆಟೋ ಚಾಲಕ ಕಾರ್ತಿಕ ಎಂಬಾತ ಪಂತರಪಾಳ್ಯದ ನಿವಾಸಿ, 35 ವರ್ಷದ ವಿವಾಹಿತ ಮಹಿಳೆ ಹಿಂದೆ ಬಿದ್ದಿದ್ದ. ಈ ಮಹಿಳೆಗೆ ಮದುವೆಯಾಗಿದ್ದು, ಮಕ್ಕಳು ಇದ್ದಾರೆ. ಆಕೆ ಎಲ್ಲೇ ಹೋದರೂ ಈತ ಮಾತನಾಡಿಸುತ್ತಿದ್ದನ್ನಲ್ಲದೆ ಮನೆಗೂ ಸಹ ಹೋಗಿಬಂದು ಮಾಡುತ್ತಿದ್ದನು. ಮಹಿಳೆಯ ಪತಿ ಹಾಗೂ ಆಕೆಯ ಸಹೋದರ ಇದನ್ನು ಗಮನಿಸಿ ಕಾರ್ತಿಕ್ಗೆ ಬುದ್ದಿವಾದ … Continue reading ವಿವಾಹಿತೆ ಹಿಂದೆ ಬಿದ್ದಿದ್ದ ಆಟೋ ಚಾಲಕನಿಗೆ ಇರಿತ