ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(22-08-2024)

ನಿತ್ಯ ನೀತಿ : ಬಾಡಿಗೆ ಕಟ್ಟುವಾಗ ಸ್ವಂತ ಮನೆಯ ಬೆಲೆ, ಹಸಿವಾದಾಗ ಅನ್ನದ ಬೆಲೆ, ಕೆಲಸ ಇಲ್ಲದಾಗ ಹಣದ ಬೆಲೆ, ದೂರವಾದಾಗ ಮನುಷ್ಯನ ಬೆಲೆ, ಸೋತಾಗ ಗೆಲುವಿನ ಬೆಲೆ ತಿಳಿಯುತ್ತದೆ. ಪಂಚಾಂಗ : ಗುರುವಾರ , 22-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಉತ್ತರಾಭಾದ್ರ / ಯೋಗ: ಧೃತಿ /ಕರಣ: ಭವ ಸೂರ್ಯೋದಯ – ಬೆ.06.08ಸೂರ್ಯಾಸ್ತ – 06.37ರಾಹುಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(22-08-2024)