ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(22-08-2024)
ನಿತ್ಯ ನೀತಿ : ಬಾಡಿಗೆ ಕಟ್ಟುವಾಗ ಸ್ವಂತ ಮನೆಯ ಬೆಲೆ, ಹಸಿವಾದಾಗ ಅನ್ನದ ಬೆಲೆ, ಕೆಲಸ ಇಲ್ಲದಾಗ ಹಣದ ಬೆಲೆ, ದೂರವಾದಾಗ ಮನುಷ್ಯನ ಬೆಲೆ, ಸೋತಾಗ ಗೆಲುವಿನ ಬೆಲೆ ತಿಳಿಯುತ್ತದೆ. ಪಂಚಾಂಗ : ಗುರುವಾರ , 22-08-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಉತ್ತರಾಭಾದ್ರ / ಯೋಗ: ಧೃತಿ /ಕರಣ: ಭವ ಸೂರ್ಯೋದಯ – ಬೆ.06.08ಸೂರ್ಯಾಸ್ತ – 06.37ರಾಹುಕಾಲ – 1.30-3.00ಯಮಗಂಡ ಕಾಲ – 6.00-7.30ಗುಳಿಕ ಕಾಲ – 9.00-10.30 ರಾಶಿಭವಿಷ್ಯ :ಮೇಷ:ಕೃಷಿಯಲ್ಲಿ ಅಭಿವೃದ್ಧಿ ಕಾಣುವಿರಿ.ವೃಷಭ: ವಧು ಅಥವಾ ವರನನ್ನು ಹುಡುಕುತ್ತಿದ್ದಲ್ಲಿ ಸೂಕ್ತ ಸಂಬಂಧ ದೊರೆಯುವುದು ಕಷ್ಟ.ಮಿಥುನ: ದೂರ ಪ್ರಯಾಣ ಬೇಡ. ಕಟಕ: ಅಪವಾದಕ್ಕೆ ಗುರಿ ಮಾಡುವ ಹಿತಶತ್ರು ಗಳಿಂದ ದೂರವಿರುವುದು ಬಹಳ ಒಳಿತು.ಸಿಂಹ: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸಲು ಹೋಗದಿರಿ.ಕನ್ಯಾ: .ವ್ಯಾಪಾರಿಗಳಿಗೆ ಲಾಭ. ತುಲಾ: ಇತರರೊಂದಿಗೆ ಸೇರಿ ಮಾಡುವ ಕೆಲಸದಲ್ಲಿ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(22-08-2024)
Copy and paste this URL into your WordPress site to embed
Copy and paste this code into your site to embed