ಚುನಾವಣೆ ನಂತರ ಬೆಂಗಳೂರಿಗರಿಗೆ ಕಾದಿದೆ ‘ವಾಟರ್ ಶಾಕ್” : ಡಿಕೆಶಿ ಸುಳಿವು

ಬೆಂಗಳೂರು,ಮಾ.14- ಬಿಡಬ್ಲ್ಯೂಎಸ್ಎಸ್ಬಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆ ಬಳಿಕ ನೀರಿನ ದರ ಏರಿಕೆಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ವಿಧಾನಸೌಧದ ಮೆಟ್ಟಿಲುಗಳ ಬಳಿ ನೀರು ಉಳಿಸಿ, ಬೆಂಗಳೂರು ಬೆಳೆಸಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕೀಯ ಕಾರಣಗಳಿಗಾಗಿ ಕಳೆದ 10-11 ವರ್ಷಗಳಿಂದಲೂ ನೀರಿನ ದರ ಪರಿಷ್ಕರಣೆಯಾಗಿಲ್ಲ. ಬಿಡಬ್ಲ್ಯೂಎಸ್ಎಸ್ಬಿಯಲ್ಲಿ ವೇತನ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಗಾಗಿ ಖರ್ಚುಗಳು ಜಾಸ್ತಿಯಾಗಿವೆ. ಅದನ್ನು ಸಾರ್ವಜನಿಕರಿಂದ ನಾವು ಪಡೆದುಕೊಳ್ಳುತ್ತಿಲ್ಲ. ಕೆಎಸ್ಆರ್ಟಿಸಿಯಲ್ಲಿ ಡೀಸೆಲ್ ದರ … Continue reading ಚುನಾವಣೆ ನಂತರ ಬೆಂಗಳೂರಿಗರಿಗೆ ಕಾದಿದೆ ‘ವಾಟರ್ ಶಾಕ್” : ಡಿಕೆಶಿ ಸುಳಿವು