ಬೆಂಗಳೂರಲ್ಲಿ ರೈಲಿಗೆ ತಲೆಕೊಟ್ಟು ಪಶ್ಚಿಮ ಬಂಗಾಳದ ಯುವತಿ ಆತಹತ್ಯೆ

ಬೆಂಗಳೂರು, ಆ.13– ನಗರದಲ್ಲಿ ವಾಸವಿರುವ ಅಕ್ಕನ ಮನೆಗೆ ಪಶ್ಚಿಮ ಬಂಗಾಳದಿಂದ ಬಂದಿದ್ದ ಯುವತಿ ಇಂದು ಬೆಳಗ್ಗೆ ರೈಲಿಗೆ ಸಿಕ್ಕಿ ಆತಹತ್ಯೆ ಮಾಡಿಕೊಂಡಿದ್ದಾಳೆ. ಲಿಖಿತ ಗೇಸರ್ (25) ಆತಹತ್ಯೆ ಮಾಡಿಕೊಂಡ ಪಶ್ಚಿಮ ಬಂಗಾಳದ ಯುವತಿ. ಈಕೆಯ ಅಕ್ಕ-ಭಾವ ಸೋಲದೇವನಹಳ್ಳಿ ಪೊಲೀಸ್ ಠಾಣೆ ಸಮೀಪದಲ್ಲಿ ವಾಸವಾಗಿದ್ದಾರೆ. ಇವರ ಮನೆಗೆ ಲಿಖಿತ ಹತ್ತು ದಿನಗಳ ಹಿಂದೆಯಷ್ಟೆ ಬಂದಿದ್ದಳು. ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಇವರ ಮನೆ ಸಮೀಪವಿರುವ ರೈಲ್ವೆ ನಿಲ್ದಾಣದ ಹಳಿ ಬಳಿ ಹೋಗಿ ರೈಲು ಬರುವುದನ್ನೇ ಕಾದು ರೈಲಿಗೆ … Continue reading ಬೆಂಗಳೂರಲ್ಲಿ ರೈಲಿಗೆ ತಲೆಕೊಟ್ಟು ಪಶ್ಚಿಮ ಬಂಗಾಳದ ಯುವತಿ ಆತಹತ್ಯೆ