ನವದೆಹಲಿ,ಜೂ.29- ಖೈಬರ್ ಪುಂಖ್ಯಾನಲ್ಲಿ ನಡೆದ ಆತ್ಮಾಹುತಿ ದಾಳಿ ಬಗ್ಗೆ ಪಾಕಿಸ್ತಾನದ ಆರೋಪಕ್ಕೆ ಭಾರತ ತಿರುಗೇಟು ನೀಡಿದೆ.ಈ ದಾಳಿಯಲ್ಲಿ ಸುಮಾರು 13 ಪಾಕ್ ಸೈನಿಕರು ಸಾವನ್ನಪ್ಪಿ ಸುಮಾರು 29 ಜನರು ಗಾಯಗೊಂಡಿದ್ದ ಘಟನೆ ಹಿಂದೆ ಉಸುದ್ ಅಲ್-ಹರ್ಬ್ ಉಗ್ರಸಂಘಟನೆ ಹೊಣೆ ಹೊತ್ತಿಕೊಂಡಿದ್ದರೂ ಭಾರತದ ಮೇಲೆ ಪಾಕಿಸ್ತಾನ ಆರೋಪ ಹೊರಿಸಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಗಮನಿಸುತ್ತಿದ್ದೇವೆ.ಆದರೆ ಸುಖಾಸುಮ್ಮನೆ ಭಾರತವನ್ನು ಇದರಲ್ಲಿ ದೂಷಿಸುವ ಪ್ರವೃತ್ತಿಯನ್ನು ಅವರು ಮುಂದುವರೆಸಿದ್ದಾರೆ ಎಂದು ಟೀಕಿಸಿದೆ.ಪಾಕ್ ಆರೋಪವನ್ನು ತಿರಸ್ಕರಿಸುವುದು ಸೂಕ್ತ. ಅವರ ತಪ್ಪಿಗೆ ಅವರೇ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಭಾರತ ತೀಕ್ಷ್ಯ ಪ್ರತಿಕ್ರಿಯೆ ನೀಡಿದ್ದಾರೆ.
- ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ವೀಕ್ಷಿಸಿದ ಟಿಕೆಟ್ ಜಾಗರೂಕತೆಯಿಂದ ಇಟ್ಟುಕೊಳ್ಳುವಂತೆ ವೀಕ್ಷಕರಿಗೆ ಸರ್ಕಾರ ಸೂಚನೆ
- ಶಿವನ ಆಕ್ಷೇಪಾರ್ಹ ಚಿತ್ರ ಪೋಸ್ಟ್ ಮಾಡಿದ್ದವನ ಬಂಧನ
- ಜಪಾನ್ನ ಮೊದಲ ಮಹಿಳಾ ಪ್ರಧಾನಿಯಾಗಿ ಸನೇ ತಕೈಚಿ ಆಯ್ಕೆ ಸಾಧ್ಯತೆ..?
- 62 ಸಾವಿರ ಕೋಟಿ ರೂ.ಗಳ ಪಿಎಂ-ಎಸ್ಇಟಿಯು ಯೋಜನೆಗೆ ಮೋದಿ ಚಾಲನೆ
- ಜಾತಿ ಗಣತಿ ಕಾರ್ಯದಿಂದ ವಾಪಸ್ ಮನೆಗೆ ತೆಳುವಾಗ ರಸ್ತೆ ಅಪಘಾತದಲ್ಲಿ ಶಿಕ್ಷಕಿ ಸಾವು