ನವದೆಹಲಿ,ಜೂ.29- ಖೈಬರ್ ಪುಂಖ್ಯಾನಲ್ಲಿ ನಡೆದ ಆತ್ಮಾಹುತಿ ದಾಳಿ ಬಗ್ಗೆ ಪಾಕಿಸ್ತಾನದ ಆರೋಪಕ್ಕೆ ಭಾರತ ತಿರುಗೇಟು ನೀಡಿದೆ.ಈ ದಾಳಿಯಲ್ಲಿ ಸುಮಾರು 13 ಪಾಕ್ ಸೈನಿಕರು ಸಾವನ್ನಪ್ಪಿ ಸುಮಾರು 29 ಜನರು ಗಾಯಗೊಂಡಿದ್ದ ಘಟನೆ ಹಿಂದೆ ಉಸುದ್ ಅಲ್-ಹರ್ಬ್ ಉಗ್ರಸಂಘಟನೆ ಹೊಣೆ ಹೊತ್ತಿಕೊಂಡಿದ್ದರೂ ಭಾರತದ ಮೇಲೆ ಪಾಕಿಸ್ತಾನ ಆರೋಪ ಹೊರಿಸಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಗಮನಿಸುತ್ತಿದ್ದೇವೆ.ಆದರೆ ಸುಖಾಸುಮ್ಮನೆ ಭಾರತವನ್ನು ಇದರಲ್ಲಿ ದೂಷಿಸುವ ಪ್ರವೃತ್ತಿಯನ್ನು ಅವರು ಮುಂದುವರೆಸಿದ್ದಾರೆ ಎಂದು ಟೀಕಿಸಿದೆ.ಪಾಕ್ ಆರೋಪವನ್ನು ತಿರಸ್ಕರಿಸುವುದು ಸೂಕ್ತ. ಅವರ ತಪ್ಪಿಗೆ ಅವರೇ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಭಾರತ ತೀಕ್ಷ್ಯ ಪ್ರತಿಕ್ರಿಯೆ ನೀಡಿದ್ದಾರೆ.
- ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು
- 8 ವರ್ಷಗಳಿಂದ ವಿತರಣೆಯಾಗದ 1 ಲಕ್ಷ ಸ್ಯಾನಿಟರಿ ಪ್ಯಾಡ್ ಬೆಂಕಿಗೆ
- ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಜಾರಕಿಹೊಳಿ ಬ್ರದರ್ಸ್, ಕುತೂಹಲ ಕೆರಳಿಸಿದ ಬೆಳವಣಿಗೆ
- ಬೆಂಗಳೂರು : ಮಹಿಳೆಯ ಭೀಕರವಾಗಿ ಕೊಂದು ಮೂಟೆ ಕಟ್ಟಿ ಕಸದ ಲಾರಿಗೆ ಎಸೆದ ದುಷ್ಕರ್ಮಿಗಳು
- ‘ಮುಂದಿನ 3 ತಿಂಗಳಲ್ಲಿ ಡಿಕೆಶಿ ಸಿಎಂ ಆಗ್ತಾರೆ’ : ಕಾಂಗ್ರೆಸ್ನಲ್ಲಿ ತಾರಕಕ್ಕೇರಿದ ಬದಲಾವಣೆ ಬಿಸಿ