Thursday, May 8, 2025
Homeರಾಷ್ಟ್ರೀಯ | Nationalಆಪರೇಷನ್‌ ಸಿಂಧೂರ್‌ ವೇಳೆ ಭಾರತೀಯ ಸೇನೆಗೆ ಹಾನಿಯಾಗಿಲ್ಲ

ಆಪರೇಷನ್‌ ಸಿಂಧೂರ್‌ ವೇಳೆ ಭಾರತೀಯ ಸೇನೆಗೆ ಹಾನಿಯಾಗಿಲ್ಲ

No casualties reported for Indian Army during Operation Sindoor

ನವದೆಹಲಿ,ಮೇ 7- ಆಪರೇಷನ್‌ ಸಿಂಧೂರ್‌ ದಾಳಿ ನಡೆಸಿದ ಎಲ್ಲಾ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ. ಭಾರತ ತನ್ನ ದಾಳಿಯಲ್ಲಿ ಆರು ಸ್ಥಳಗಳನ್ನು ಹೊಡೆದುರುಳಿಸಿದೆ. ಇದರಲ್ಲಿ ಹಲವಾರು ಮಂದಿ ಸಾವನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಆದರೂ ಭಾರತೀಯ ಸೇನೆಗೆ ಯಾವುದೇ ಹಾನಿಯಾಗಿಲ್ಲ ಎಂಬುದು ಸಮಾಧಾನಕರವಾಗಿದೆ. ಆಪರೇಷನ್‌ ಸಿಂಧೂರ್‌ನಲ್ಲಿ ಭಾಗಿಯಾಗಿರುವ ಎಲ್ಲಾ ವಾಯುಪಡೆ ಪೈಲಟ್‌ಗಳು ಸೇಫ್‌ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES

Latest News