ನಾಲಿಗೆ ಹರಿ ಬಿಡುವ ಮುನ್ನ ಹುಷಾರ್ : ಯತ್ನಾಳ್‍ಗೆ ನಿರಾಣಿ ಎಚ್ಚರಿಕೆ

ಬೆಂಗಳೂರು, ಜ.7- ನನ್ನ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ಸಾವಿರ ಬಾರಿ ಯೋಚಿಸಿ ಟೀಕೆ ಮಾಡಿದರೆ ನಿಮಗೂ ಒಳಿತು, ನನಗೂ ಒಳಿತು. ಇನ್ನು ಮುಂದೆ ನಾಲಿಗೆ ಹರಿಬಿಟ್ಟರೆ ಅದೇ ದಾಟಿಯಲ್ಲಿ ನಾನು ಕೂಡ ಉತ್ತರ ಕೊಡುತ್ತೇನೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ನೇರ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮಿಗಳ ನಾಡಿನಲ್ಲಿ ನಾವಿದ್ದೇವೆ ಎಂಬ ಕಾರಣಕ್ಕೆ ಇದುವರೆಗೂ ನಾನು ಎಷ್ಟೇ ಟೀಕೆಗಳನ್ನು […]