ಕೋವಿಶೀಲ್ಡ್ ಲಸಿಕೆ ಪೂರೈಸುವಂತೆ ಸರ್ಕಾರಕ್ಕೆ ಬಿಬಿಎಂಪಿ ಮನವಿ

ಬೆಂಗಳೂರು,ಡಿ.23- ಮತ್ತೆ ಕೋವಿಡ್ ಸೋಂಕಿನ ಭೀತಿ ಎದುರಾಗಿದ್ದು, ಬೂಸ್ಟರ್ ಡೋಸ್ಗೆ ಬೇಡಿಕೆ ಹೆಚ್ಚುತ್ತಿದೆ. ಕೋವಿಶೀಲ್ಡ್ ಲಸಿಕೆ ಪೂರೈಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ನಗರದಲ್ಲಿ 9 ರಿಂದ 10 ಲಕ್ಷ ಜನ ಮಾತ್ರ ಕೋವ್ಯಾಕ್ಸಿನ್ ಪಡೆದಿದ್ದರೆ, ಉಳಿದವರು ಹೆಚ್ಚು ಕೋವಿಶೀಲ್ಡ್ಲಸಿಕೆಯನ್ನು ಪಡೆದಿರುವ ಕಾರಣ ಕೋವಿಶೀಲ್ಡ್ಗೆ ಬೇಡಿಕೆ ಹೆಚ್ಚಿದೆ. ಕೋವಿಡ್ ಶೀಲ್ಡ್ ಪಡೆದವರಲ್ಲಿ ಬೋಸ್ಟರ್ ಡೋಸ್ಗೆ ಅರ್ಹವಾಗಿರುವವರ ಲೆಕ್ಕ ನಮ್ಮಲ್ಲಿ ಇದ್ದು, ಈಗ 60ರ ಮೇಲ್ಪಟ್ಟವರಿಗೆ ಮಾತ್ರ ಬೋಸ್ಟರ್ ಡೋಸ್ […]