ಚಿನ್ನದ ಸರ ಕದಿಯಲು ಮಹಿಳೆ ಕೈ ಕತ್ತರಿಸಿದ್ದ ಕಳ್ಳರ ಬಂಧನ

ಬೆಂಗಳೂರು, ಮಾ.26- ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕದಿಯಲು ಹೋಗಿ ಕೊನೆಗೆ ಆಕೆಯ ಕೈ ಕತ್ತರಿಸಿದ್ದ ಘಟನೆಗೆ ಸಂಬಂಧಿಸಿದಂತೆ ಖತರ್‍ನಾಕ್ ಆರೋಪಿಗಳನ್ನು ಜಯನಗರದ ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮನೋಜ್ ಕುಮಾರ್ ಮತ್ತು ಫ್ರಾಂಕ್ಲಿನ್ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಮಾ. 6ರಂದು ಬೈಕ್‍ನಲ್ಲಿ ಬಂದ ಈ ಖದೀಮರು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು.ಆದರೆ ಅವರು ಛಲದಿಂದ ಹೋರಾಡಿ ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದಾಗ ಅವರು ಚಾಕುವಿನಿಂದ ಆಕೆಯ ಕೈಯನ್ನೇ ಕತ್ತರಿಸಿ ಪರಾರಿಯಾಗಿದ್ದರು. ಅಮೆರಿಕಾ ರಾಯಭಾರ ಕಚೇರಿಯ […]

ಫ್ಲಾಟ್‍ಗೆ ನುಗ್ಗಿ ಮಹಿಳೆಗೆ ಚಾಕುವಿನಿಂದ ಇರಿದು ಚಿನ್ನದ ಸರ ದರೋಡೆ

ಮೊದಲು ವೈಫೈ ಸಂಪರ್ಕವನ್ನು ಸರಿಪಡಿಸಲು ನಾವು ಬಂದಿದ್ದೇವೆ ಎಂದು ವಸತಿಸಮುಚ್ಚಯಕ್ಕೆ ಇಬ್ಬರು ಪ್ರವೇಶಿಸಿದ್ದಾರೆ ನಂತರ ಒಬ್ಬಂಟಿಯಾಗಿದ್ದ ಮಹಿಳೆ ಗುರುತಿಸಿ ಮನೆ ಬಳಿ ಬಂದಿದ್ದಾರೆ ಮನೆಯೊಳಗೆ ಬಂದು ಪರೀಕ್ಷಿಸಬೇಕೆ ಎಂದು ಕೇಳಿದ್ದಾರೆ ಆಕೆ ಬಿಡದಿದ್ದಾಗ ತಳ್ಳಿ ನುಗ್ಗಿದ್ದಾರೆ. ಆನ್‍ಲೈನ್ ಆರ್ಡರ್‌ನಲ್ಲಿ ಬಂದ ಬ್ರೆಡ್‍ನಲ್ಲಿತ್ತು ಇಲಿಮರಿ ಒಬ್ಬ ಆಕೆಯ ಬಾಯಿಯನ್ನು ಬಿಗಿದು ಆಕೆಯ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾನೆ ನಂತರ ಬೀರು ಕೀಗಳನ್ನು ಕೇಳಿದ್ದಾರೆ ಆದರೆ ಅಕೆ ನಿರಾಕರಿಸಿದಾಗ ಚಾಕುವಿನಿಂದ ಅವಳ ಎದೆಗೆ ಇರಿದಿದ್ದಾರೆ. ಗಾಯಗೊಂಡ ಮಹಿಳೆ ಕುಸಿದುಬಿದ್ದ ನಂತರ ದುಷ್ಕರ್ಮಿಗಳು […]