ಅದಾನಿ ವಿರುದ್ಧ ತನಿಖೆಗೆ ಸಮಿತಿ ರಚಿಸಿದ ಸುಪ್ರೀಂ

ನವದೆಹಲಿ,ಮಾ.2- ಅದಾನಿ ಗುಂಪಿನ ಮೇಲೆ ಕೇಳಿ ಬಂದಿರುವ ಆರೋಪಗಳ ಕುರಿತು ತನಿಖೆ ನಡೆಸಿ ಕ್ರಮಬದ್ಧವಾದ ವರದಿ ನೀಡಲು ಸುಪ್ರೀಂಕೋರ್ಟ್ ಆರು ಮಂದಿ ತಜ್ಞರ ನ್ಯಾಯಾಂಗ ಸಮಿತಿಯನ್ನು ರಚನೆ ಮಾಡಿದೆ. ಹಿಡನ್ಸ್‍ಬರ್ಗ್ ವರದಿ ಪ್ರಕಟಗೊಂಡ ಬಳಿಕ ಷೇರು ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ಸಂಚಲನ ಮತ್ತು ಏರಿಳಿತಗಳ ಕುರಿತು ಸಲ್ಲಿಸಲಾದ ತಕರಾರು ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಉನ್ನತ ನ್ಯಾಯಾಲಯದ ನಿವೃತ್ತ ನ್ಯಾಯಾೀಧಿಶರಾದ ಎ.ಎಂ.ಸಪ್ರೆಸ ಅವರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚನೆ ಮಾಡಿದ್ದು, ಎರಡು ತಿಂಗಳ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ವರದಿ […]

ಹಿಂಡೆನ್‍ಬರ್ಗ್ ವರದಿಯಿಂದ ಅದಾನಿ ಸಮೂಹದಲ್ಲಿ ಮೂಡಲಿದೆಯಂತೆ ಆರ್ಥಿಕ ಶಿಸ್ತು

ನವದೆಹಲಿ,ಫೆ.23- ದೇಶದ ಕೋಟ್ಯಪತಿ ಗೌತಮ್ ಅದಾನಿ ಸಂಸ್ಥೆ ವಿರುದ್ಧ ಅಮೆರಿಕಾದ ಹಿಂಡೆನ್‍ಬರ್ಗ್ ಸಂಸ್ಥೆ ನೀಡಿರುವ ವರದಿ ಅತ್ಯುತ್ತಮವಾಗಿದೆ. ಏಕೆಂದರೆ, ಅದರಿಂದ ಅದಾನಿ ಸಮೂಹದಲ್ಲಿ ಆರ್ಥಿಕ ಶಿಸ್ತು ತರಬಹುದು ಎಂದು ಖ್ಯಾತ ಆರ್ಥಶಾಸ್ತ್ರಜ್ಞ ಸ್ವಾಮಿನಾಥನ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ. ಹಿಂಡೆನ್‍ಬರ್ಗ್ ವರದಿಯು ಅದಾನಿಗೆ ಸಂಭವಿಸಿದ ಅತ್ಯುತ್ತಮ ವಿಷಯವಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಅವನ ವಿಸ್ತರಣೆ ಮತ್ತು ವೈವ್ಯೀಕರಣದ ವೇಗವನ್ನು ನಿಧಾನಗೊಳಿಸುತ್ತದೆ ಮತ್ತು ಭವಿಷ್ಯದಲ್ಲಿ ಶ್ರದ್ಧೆ ಮತ್ತು ಜಾಗರೂಕರಾಗಿರಲು ಅವನ ಹಣಕಾಸುದಾರರನ್ನು ಒತ್ತಾಯಿಸುತ್ತದೆ. ಇದು ಅದಾನಿಗೆ ಹೆಚ್ಚು ಅಪೇಕ್ಷಣೀಯ ಆರ್ಥಿಕ […]

ಮುಂದುವರೆದ ಅದಾನಿ – ಹಿಡನ್‍ಬರ್ಗ್ ಜುಗಲ್ ಬಂದಿ

ನವದೆಹಲಿ,ಜ.30- ದೇಶದ ಶ್ರೀಮಂತ ಉದ್ಯಮ ಸಂಸ್ಥೆ ಅದಾನಿ ಗ್ರೂಪ್ ಮತ್ತು ಅಮೆರಿಕಾದ ಹಿಡನ್‍ಬರ್ಗ್ ನಡುವಿನ ಜುಗಲ್ ಬಂದಿ ಮುಂದುವರೆದಿದೆ. ಹಿಡನ್‍ಬರ್ಗ್ ವರದಿ ಸುಳ್ಳು ಮತ್ತು ಜನರನ್ನು ತಪ್ಪುದಾರಿಗೆ ಎಳೆಯುವ ಯತ್ನ ಎಂದು ಅದಾನಿ ಸಂಸ್ಥೆ ದೂರಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಹಿಡನ್‍ಬರ್ಗ್ ಸಂಸ್ಥೆ ನಾವು ಎತ್ತಿರುವ ಪ್ರಶ್ನೆಗಳನ್ನು ಉಪೇಕ್ಷಿಸುವುದರಿಂದ ರಾಷ್ಟ್ರೀಯ ವಂಚನೆಯನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದೆ. ಅದಾನಿ ಗ್ರೂಪ್‍ನ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್ ಸಿಂಗ್, ಬಿಸಿನೆಸ್ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ, […]