BIG NEWS : ಚಿಲುಮೆ ಸಂಸ್ಥೆ ಎನ್ಜಿಓ ಅಲ್ಲವೇ ಅಲ್ಲ

ಬೆಂಗಳೂರು,ಡಿ.9- ಚಿಲುಮೆ ಸಂಸ್ಥೆ ಎಂಬುದು ಎನ್ ಜಿ ಓ ಅಲ್ಲವೇ ಅಲ್ಲ ಎಂಬ ರೋಚಕ ಸಂಗತಿ ಹೊರಬಿದ್ದಿದೆ.ಲಾಭದ ಉದ್ದೇಶವಿಲ್ಲದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಎಂದು ವೇಷ ಹಾಕಿದ ಅನೇಕ ಅಕ್ರಮ ನಡೆಸಿರುವುದು ತನಿಖೆ ವೇಳೆ ತಿಳಿದುಬಂದಿದೆ. ಚಿಲುಮೆ ಎಜುಕೇಶನಲ್ ಆಂಡ್ ಕಲ್ಚರಲ, ರೂರಲ್ ಡೆವಲಪ್ಮೆಂಟ್ ಎಂಬ ಹೆಸರೇ ಬೋಗಸ್ ಆಗಿದ್ದು ನೊಂದಣಿಯನ್ನೂ ಪರಿಶೀಲನೆ ಮಾಡದೇ ಕೆಲಸ ಕೊಟ್ಟಿರುವ ಬಿಬಿಎಂಪಿ ನಡೆ ಅನುಮಾನಕ್ಕೆ ಎಡೆಮಾಡಿದೆ.ಕಾಪೆರ್ರೇಟ್ ನಿಯಮಗಳ ಪ್ರಕಾರ ನೊಂದಣಿಯಾಗಿದ್ದು ಚಿಲುಮೆ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದೆ. ಚುನಾವಣಾ ಜಾಗೃತಿಗೆ […]
ವೋಟರ್ ಐಡಿ ಹಗರಣ : ಚಿಲುಮೆ ರವಿಗೆ ಡ್ರಿಲ್

ಬೆಂಗಳೂರು,ನ.21- ಮತದಾರರ ಮಾಹಿತಿ ಕಳವು ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಎಂಬಾತನನ್ನು ಬಂಧಿಸಿರುವ ಹಲಸೂರು ಗೇಟ್ ಠಾಣೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯುತ್ತಿದ್ದಾರೆ. ಚಿಲುಮೆ ಸಂಸ್ಥೆಯನ್ನು ಯಾವಾಗ, ಯಾವ ಉದ್ದೇಶಕ್ಕಾಗಿ ಸ್ಥಾಪಿಸಿದ್ದೀರಿ ಇದರ ಕಾರ್ಯ ವೈಖರಿ ಏನು ಎಷ್ಟು ಮಂದಿ ನಿರ್ದೇಶಕರು ಹಾಗು ಸಿಬ್ಬಂ ಇದ್ದಾರೆ ಅವರುಗಳ ಕೆಲಸವೇನು. ಈ ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ಕೊಡಿಸಿದವರು ಯಾರು ಯಾವ ಯಾವ ಮಾಹಿತಿಗಳನ್ನು ಸಂಗ್ರಹಿಸಿದ್ದೀರಿ ಯಾವ ಯ್ಯಾಪ್ ತಯಾರಿಸಿ […]