ಸಿಲಿಂಡರ್ ಸ್ಪೋಟಗೊಂಡು ಹಸುಗೂಸು ಸೇರಿ ಇಬ್ಬರು ಮಕ್ಕಳು ಸಾವು

ನೊಯಿಡ,ಫೆ.12 – ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಹಸುಗೂಸು ಸೇರಿದಂತೆ ಇಬ್ಬರು ಮಕ್ಕಳು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ. ತಡ ರಾತ್ರಿ 2.52 ರ ಮಾಹಿತಿ ದೊರಕಿದ್ದು, ಸ್ಥಳಕ್ಕಾಗಮಿಸಿದಾಗ 6 ಜನ ಸುಟ್ಟುಹೋಗಿರುವುದು ಕಂಡು ಬಂದಿದ್ದು, ಇವರಲ್ಲಿ 12 ವರ್ಷದ ಬಾಲಕ ಮತ್ತು 12 ದಿನದ ಹಸುಗೂಸು ಸಾವನ್ನಪ್ಪಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ರಾಖಿ ಸಾವಂತ್ ಪ್ರಿಯಕರ ಆದಿಲ್ ವಿರುದ್ಧ ಮೈಸೂರಿನಲ್ಲಿ ಪ್ರಕರಣ ದಾಖಲು ಎಲ್ಪಿಜಿ ಸಿಲಿಂಡರ್ಗೆ ಬೆಂಕಿ […]
ದೆಹಲಿಯಲ್ಲಿ ಮತ್ತೊಂದು ಭೀಕರ ಅಪಘಾತ ಬೆಳಕಿಗೆ

ನವದೆಹಲಿ,ಜ.5- ದೆಹಲಿಯಲ್ಲಿ ಮತ್ತೊಂದು ಭೀಕರ ಅಪಘಾತ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸ್ವಿಗ್ಗಿ ಫುಡ್ ಡಿಲಿವರಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಯುವಕನನ್ನು ಅಪರಿಚಿತ ವಾಹನವೊಂದು ಸುಮಾರು ಕಿಲೋ ಮೀಟರ್ ದೂರ ಎಳೆದೊಯ್ದಿರುವುದು ಪತ್ತೆಯಾಗಿದೆ. ಹೊಸ ವರ್ಷಾಚರಣೆಯ ದಿನ ಐವರು ಪಾನಮತ್ತ ಯುವಕರಿದ್ದ ಕಾರು 20 ವರ್ಷದ ಯುವತಿ ಅಂಜಲಿಸಿಂಗ್ಗೆ ಡಿಕ್ಕಿ ಹೊಡೆದು 12 ಕಿಲೋ ಮೀಟರ್ ದೂರದವರೆಗೂ ಎಳೆದುಕೊಂಡು ಹೋಗಿರುವುದು ದೆಹಲಿಯ ನಾಗರೀಕರನ್ನು ಬೆಚ್ಚಿ ಬೀಳಿಸಿತ್ತು. ಈ ಅಪಘಾತ ನಡೆದ ಒಂದು ಅಂತರದಲ್ಲಿ ಮತ್ತೊಂದು ಭೀಕರ […]
15 ಸೆಕೆಂಡ್ಗಳಲ್ಲಿ ನೆಲಸಮವಾದ ಅವಳಿ ಗೋಪುರಗಳು
ನವದೆಹಲಿ, ಆ.28 (ಪಿಟಿಐ)- ಭಾರಿ ಮುನ್ನೆಚ್ಚರಿಕೆಯ ನಂತರ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಕುತುಬ್ಮೀನಾರ್ಗಿಂತ ಎತ್ತರದ ಅವಳಿ ಗೋಪುರಗಳನ್ನು 3700 ಕೆ.ಜಿಗೂ ಹೆಚ್ಚು ಸ್ಫೋಟಕಗಳನ್ನು ಬಳಸಿ ಜಲಪಾತದ ಸ್ಫೋಟ ತಂತ್ರದಿಂದ 15 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಇಂದು ಯಶಸ್ವಿಯಾಗಿ ನೆಲಸಮಗೊಳಿಸಲಾಯಿತು. ಅವಳಿ ಗೋಪುರಗಳ ಬಳಿಯಿರುವ ಎಮರಾಲ್ಡ ಕೋರ್ಟ್ ಮತ್ತು ಎಟಿಎಸ್ ವಿಲೇಜ್ ಸೊಸೈಟಿಗಳ 5,000 ನಿವಾಸಿಗಳನ್ನು ಇಂದು ಮುಂಜಾನೆಯಿಂದಲೇ ಬೇರೆಡೆಗೆ ಸ್ಥಳಾಂತರಿ ಸಲಾಗಿತ್ತು. ಎರಡು ಸೊಸೈಟಿಗಳಲ್ಲಿದ್ದ ಎಲ್ಲರ ಮನೆಗಳ ಅಡುಗೆ ಅನಿಲ ಮತ್ತು ವಿದ್ಯುತ್ ಸರಬರಾಜು ಮಾರ್ಗಗಳನ್ನು ಸಹ […]