ಬಂಡಾಯದ ಪದ್ಯದಿಂದಲೇ ರವೀಂದ್ರನಾಥ್ ಠ್ಯಾಗೂರ್ ಅವರಿಗೆ ನಮನ ಸಲ್ಲಿಸಿದ ರಾಹುಲ್

ನವದೆಹಲಿ, ಆ.7- ಕೇಂದ್ರ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ಪುಣ್ಯತಿಥಿಯ ನಮನಗಳನ್ನು ಕೂಡ ಬಂಡಾಯದ ಕಾವ್ಯಗಳ ಧಾಟಿಯಲ್ಲೇ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈವರೆಗೂ ಸೌಮ್ಯ ಸ್ವಭಾವದಂತಿದ್ದ ರಾಹುಲ್‍ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತಮ್ಮ ತಾಯಿ ಸೋನಿಯಾ ಗಾಂಧಿ ವಿಚಾರಣೆ ನಡೆಸಿ, ಹೆರಾಲ್ಡ್ ಹೌಸ್ ಜಪ್ತಿ ಮಾಡಿ, ಕಾಂಗ್ರೆಸ್ ಕಚೇರಿಗೆ ದಿಗ್ಭಂದನ ಹಾಕಲು ಯತ್ನಿಸಿದ ಬಳಿಕ ಸಿಟ್ಟಿಗೆದ್ದಂತೆ ಕಾಣುತ್ತಿದೆ. ಏನು ಮಾಡುತ್ತೀರೋ ಮಾಡಿ ನಾನು ಹೆದರಲ್ಲ, ಜನ ಪರವಾಗಿ ಧ್ವನಿ […]