ಬಿ.ಎಲ್.ಸಂತೋಷ್‌ಗೆ ಬಂಧನದ ಭೀತಿ

ನವದೆಹಲಿ,ನ.19- ತೆಲಂಗಾಣದ ಆಡಳಿತರೂಢ ಟಿಆರ್‍ಎಸ್ ಶಾಸಕರನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ವಿಚಾರಣೆಗೆ ಹಾಜರಾಗಬೇಕು ಎಂದು ವಿಶೇಷ ತನಿಖಾ ತಂಡ ಸಮನ್ಸ್ ಜಾರಿ ಮಾಡಿದೆ. ಒಂದು ವೇಳೆ 21ರೊಳಗೆ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲಾಗುತ್ತದೆ ಎಂದು ಸಮನ್ಸ್‍ನಲ್ಲಿ ಎಸ್‍ಐಟಿ ಬಿ.ಎಲ್.ಸಂತೋಷ್‍ಗೆ ಎಚ್ಚರಿಸಿದೆ. ಶಾಸಕರ ಅಪಹರಣ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ತೆಲಂಗಾಣ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಜೊತೆಗೆ ಎಸ್‍ಐಟಿ ತನಿಖೆಯನ್ನು ನ್ಯಾಯಾೀಧಿಶರ ನೇತೃತ್ವದಲ್ಲೆ ತನಿಖೆ ನಡೆಸಬೇಕೆಂದು ಮಾಡಿಕೊಂಡ ಮನವಿ ಅರ್ಜಿಯನ್ನು […]