15 ಲಕ್ಷ ಕನ್ನಡಿಗರಿಗೆ ಕೌಶಲ್ಯ ತರಬೇತಿ : ಸಚಿವ ರಾಜೀವ್ ಚಂದ್ರಶೇಖರ್

ಬೆಂಗಳೂರು, 24 ಮಾರ್ಚ್ 2023: ಭಾರತದ ಎಲ್ಲ ಜಿಲ್ಲೆಗಳಲ್ಲಿ ಯುವ ಭಾರತೀಯರಿಗೆ ಕೌಶಲಗಳನ್ನು ಒದಗಿಸಿ ಉದ್ಯಮಕ್ಕೆ ಅವರನ್ನು ಸಜ್ಜುಗೊಳಿಸುವ ಪ್ರಯತ್ನಗಳ ಭಾಗವಾಗಿ, ಸ್ಕಿಲ್ ಹಬ್ ಪೋರ್ಟಲ್ ಅನ್ನು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಉದ್ಘಾಟಿಸಿದರು. ಸ್ಕಿಲ್ ಇಂಡಿಯಾ ನೆಟ್‍ವರ್ಕ್‍ನ ಭಾಗವಾಗಲು ಎಲ್ಲ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಈ ಮೂಲಕ ಪೋರ್ಟಲ್‍ಗೆ ಆಹ್ವಾನಿಸಲಾಗಿದೆ.ಶಿಕ್ಷಣ ತಜ್ಞರು ಮತ್ತು ಉದ್ಯಮದ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ರಾಜೀವ್ ಚಂದ್ರಶೇಖರ್, ಪ್ರಧಾನ […]

ಕಾರ್ಮಿಕರ ಮಕ್ಕಳಿಗೆ ಪೈಲಟ್ ತರಬೇತಿ

ಬೆಂಗಳೂರು, ಮಾ.14- ಶ್ರಮಿಕ ವರ್ಗ ವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಮಹತ್ವಾ ಕಾಂಕ್ಷೆಯೊಂದಿಗೆ ವಿವಾಹ ಸಹಾಯಧನ, ಉನ್ನತ ಶಿಕ್ಷಣಕ್ಕೆ ತರಬೇತಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡಿರುವ ರಾಜ್ಯ ಕಾರ್ಮಿಕ ಇಲಾಖೆ, ಇದೀಗ ಕಾರ್ಮಿಕ ಮಕ್ಕಳ ಬಾನಂಗಳ ಕನಸು ನನಸು ಮಾಡುವ ವಿಶಿಷ್ಟ ಯೋಜನೆ ಜಾರಿಗೆ ಮುಂದಾಗಿದೆ. ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣದ ತರಬೇತಿ ನೀಡುತ್ತಿರು ವಂತೆಯೇ ಪೈಲೆಟ್ ತರಬೇತಿ ನೀಡಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನಿರ್ಧರಿಸಿದ್ದು, ಈಗಾಗಲೇ ಪ್ರಕ್ರಿಯೆ […]

ಶಾಲಾ ಹಂತದಲ್ಲೇ ಆತ್ಮರಕ್ಷಣೆ ತರಬೇತಿ

ಬೆಂಗಳೂರು,ಫೆ.21- ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಪಟ್ಟಂತೆ ಸರ್ಕಾರ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಶಾಲಾ ಹಂತದಲ್ಲಿ ಆತ್ಮರಕ್ಷಣಾ ತರಬೇತಿ ನೀಡುತ್ತಿದೆ ಎಂದು ಮಕ್ಕಳ ಮತ್ತು ಮಹಿಳಾ ಅಭಿವೃದ್ದಿ ಸಚಿವ ಆಚಾರ್ ಹಾಲಪ್ಪ ತಿಳಿಸಿದ್ದಾರೆ. ವಿಧಾನಪರಿಷತ್‍ನಲ್ಲಿ ಸದಸ್ಯರಾದ ಸಲೀಂ ಅಹಮ್ಮದ್ ಪರವಾಗಿ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ವಿವರ ನೀಡಿದರು. 2020ರಲ್ಲಿ 479 ಅತ್ಯಾಚಾರ, 4544 ಲೈಂಗಿಕ ದೌರ್ಜನ್ಯ, […]

ಬಾಂಬ್ ಸ್ಪೋಟಕ್ಕೆ ಮೊಬೈಲ್ ಬಳಸಲು ಮೈಸೂರಲ್ಲಿ ತರಬೇತಿ ಪಡೆದಿದ್ದ ಕುಕ್ಕರ್ ಕ್ರಿಮಿ

ಬೆಂಗಳೂರು, ನ.22- ಶಂಕಿತ ಉಗ್ರ ಶಾರಿಕ್ ಬಾಂಬ್ ಸ್ಪೋಟಕ್ಕೆ ಮೊಬೈಲ್ ಬಳಸುವ ಸಲುವಾಗಿ ತರಬೇತಿ ಪಡೆಯಲು ಮೈಸೂರಿನ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದದ್ದು ತನಿಖೆಯಲ್ಲಿ ಬಹಿರಂಗವಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿಯವನಾದ ಶಾರಿಕ್, ಸ್ನೇಹಿತ ಮಾಜ್ ಜೊತೆಗೆ ಸೇರಿ ತುಂಗಾನದಿ ತೀರದಲ್ಲಿ ಬಾಂಬ್ ಸ್ಪೋಟಿಸುವ ಅಭ್ಯಾಸ ನಡೆಸಿ ಸಿಕ್ಕಿ ಬಿದಿದ್ದ. ಆ ವೇಳೆ ಅಲ್ಲಿ ಆತನನ್ನು ಕಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದು ಶಾರಿಕ್‍ಗೆ ಮುಳುವಾಗಿತ್ತು. ಭಾರೀ ವಿದ್ವಂಸಕ ಕೃತ್ಯಗಳ ಸಂಚನ್ನು ಹೊಂದಿದ್ದ ಆರೋಪಿ ದೂರದಿಂದಲೇ […]

ಕಳೆದ ಮೂರು ದಿನಗಳಿಂದ ಜೆಡಿಎಸ್ ಅಭ್ಯರ್ಥಿಗಳಿಗೆ ಸೀಕ್ರೆಟ್ ಟ್ರೇನಿಂಗ್

ಬೆಂಗಳೂರು,ನ.7-ಮುಂಬರುವ ವಿಧಾನಸಭೆ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳಿಗೆ ಕಳೆದ ಮೂರು ದಿನಗಳಿಂದ ಜೆಡಿಎಸ್ ನೀಡುತ್ತಿರುವ ಗೌಪ್ಯ ತರಬೇತಿಯು ಗುರುವಾರ ಮುಕ್ತಾಯಗೊಳ್ಳಲಿದೆ. ನಗರದ ಹೊರ ವಲಯದಲ್ಲಿ ಅಭ್ಯರ್ಥಿಗಳಿಗೆ ಚುನಾವಣಾ ಚಾಣಾಕ್ಷರಿಂದ ಚುನಾವಣೆ ಸಿದ್ಧತೆ ಕುರಿತಂತೆ ಜೆಡಿಎಸ್ ವತಿಯಿಂದ ತರಬೇತಿ ನೀಡಲಾಗುತ್ತಿದೆ. ದೆಹಲಿಯ ಒಂದು ತಂಡ ಹಾಗೂ ಬೆಂಗಳೂರಿನ ಎರಡು ತಂಡಗಳು ಪ್ರತಿ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಜತೆ ಪ್ರತ್ಯೇಕ ಸಭೆ ನಡೆಸಿ ಚುನಾವಣೆ ಬಗ್ಗೆ ಮಾರ್ಗದರ್ಶನ ಮಾಡುತ್ತಿವೆ. ಅಭ್ಯರ್ಥಿಗಳ ಸಹಾಯಕರನ್ನು ಹೊರಗಿಟ್ಟು ರಹಸ್ಯವಾಗಿ ತರಬೇತಿ ನೀಡಲಾಗುತ್ತಿದೆ. ಯಾರು ತರಬೇತಿ ನೀಡುತ್ತಿದ್ದಾರೆ […]

ಕಂಠೀರವ ಕ್ರೀಡಾಂಗಣದಲ್ಲಿ ಖ್ಯಾತ ಅಥ್ಲೆಟಿಕ್ಸ್ ಕೋಚ್​ಗೆ ಅಪಮಾನ

ಬೆಂಗಳೂರು,ಅ.15- ನಗರದ ಕಂಠೀರವ ಕ್ರೀಡಾಂಗಣದಲ್ಲಿ ಖ್ಯಾತ ಅಥ್ಲೆಟಿಕ್ಸ್ ಹಾಗೂ ಕೋಚ್​ಗೆ ಅಪಮಾನವಾಗಿರುವ ವರದಿ ತಡವಾಗಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಬೇಲೂರಿನ ರಾಷ್ಟ್ರೀಯ ಕ್ರೀಡಾಪಟು ಡಿ.ಪಿ. ಮನು ಹಾಗೂ ವಿಶ್ವದ ನಂಬರ್ ಒನ್ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ಕೋಚ್ ಆಗಿದ್ದ ಕಾಶಿನಾಥ್ ನಾಯ್ಕ್ ಅವರಿಗೂ ಅಪಮಾನ ಮಾಡಲಾಗಿದೆ. ನೀರಜ್ ಚೋಪ್ರಾ ನಂತರ ಜಾವೆಲಿನ್ ಎಸೆತದಲ್ಲಿ ಮುಂಚೂಣಿಯಲ್ಲಿರುವ ಮನು ಅವರಿಗೆ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅವಕಾಶ ನಿರಾಕರಿಸುವ ಮೂಲಕ ಅಪಮಾನ ಮಾಡಲಾಗಿದೆ. ಮುಕ್ತ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯವನ್ನು […]

ಸುಮಾರು 10 ಹಸುಗಳನ್ನು ಕೊಂಡಿದ್ದ ಹುಲಿರಾಯ ಮತ್ತೆ ನಾಡಿನತ್ತ

ಇಡುಕ್ಕಿ, ಅ,4- ಹಸುವನ್ನು ಕೊಂದು, ಸ್ಥಳೀಯರಲ್ಲಿ ಭಯ ಸೃಷ್ಟಿಸಿರುವ ಹುಲಿಯನ್ನು ಹಿಡಿಯಲ್ಲಿ ಅರಣ್ಯಾಧಿಕಾರಿಗಳು ಡ್ರೋಣ್ ಬಳಕೆ ಮಾಡಿದ್ದಾರೆ. ಕೇರಳದ ಮುನ್ನಾರ್ ಜಿಲ್ಲೆಯ ದಟ್ಟ ಪ್ರದೇಶದಲ್ಲಿ ಹುಲಿ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ. ಕಳೆದ ವಾರಾಂತ್ಯದಲ್ಲಿ ನ್ಯಾಮಕ್ಕಾಡ್ ಎಸ್ಟೇಟ್‍ನಲ್ಲಿ ಕನಿಷ್ಠ 10 ಹಸುಗಳನ್ನು ಹುಲಿ ಕೊಂದಿದೆ. ಈ ಪ್ರದೇಶದಲ್ಲಿ ಮೂರು ಬೋನುಗಳನ್ನು ಇಟ್ಟರು ಚಾಲಾಕಿ ಹುಲಿ ತಪ್ಪಿಸಿಕೊಂಡಿದೆ. ಬೋನಿನ ಸುತ್ತ ಹಸಿ ಮಾಂಸ ಇಟ್ಟರೂ ಹುಲಿ ಹತ್ತಿರ ಸುಳಿದಿಲ್ಲ. ಕಳೆದ ವಾರ ಜನರ ಕಣ್ಣಿಗೆ ಕಾಣಿಸಿಕೊಂಡಿದ್ದ ಹುಲಿ ನಂತರ ಹಸುಗಳನ್ನು […]