Tuesday, September 17, 2024
Homeಜಿಲ್ಲಾ ಸುದ್ದಿಗಳು | District NewsTAPCMS ಅಧ್ಯಕ್ಷ ಹೆಚ್.ಜಿ. ನಾರಾಯಣಸ್ವಾಮಿ ವಿಧಿವಶ

TAPCMS ಅಧ್ಯಕ್ಷ ಹೆಚ್.ಜಿ. ನಾರಾಯಣಸ್ವಾಮಿ ವಿಧಿವಶ

ಮಾಗಡಿ ತಾಲೂಕಿನ TAPCMS ಅಧ್ಯಕ್ಷರು ಹಾಗೂ ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ಹೆಚ್.ಜಿ. ನಾರಾಯಣಸ್ವಾಮಿ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದು ಅವರ ಅಂತ್ಯ ಸಂಸ್ಕಾರ ಹುಲಿಕಟ್ಟೆಯಲ್ಲಿ ಇಂದು ಸಂಜೆ ನೆರವೇರಲಿದೆ. ಅವರ ನಿಧನಕ್ಕೆ ಕಟ್ಟೆಮನೆ ಕುಟುಂಬಸ್ಥರು ಹಾಗೂ TAPCMS ಮಾಗಡಿ ತಾಲೂಕು ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News