ನಿತ್ಯ ನೀತಿ
‘ಕೆಟ್ಟತನ ಎಷ್ಟು ಕೆಟ್ಟದ್ದೋ, ಅತಿ ಒಳ್ಳೇತನ ಅದಕ್ಕಿಂತ ಕೆಟ್ಟದ್ದು’
ಸೋಮವಾರ ಪಂಚಾಂಗ
ವಿಶ್ವಾವಸು ನಾಮ ಸಂವತ್ಸರ
ಆಯನ: ಉತ್ತರಾಯಣ
ಋತು: ಸೌರ ವಸಂತ
ಮಾಸ: ಚೈತ್ರ
ಪಕ್ಷ: ಕೃಷ್ಣ
ತಿಥಿ: ಪ್ರತಿಪದಾ
ನಕ್ಷತ್ರ: ಸ್ವಾತಿ
ಯೋಗ: ವಜ್ರ
ಕರಣ: ಬಾಲವ
ಸೂರ್ಯೋದಯ
ಬೆ.06.08
ಸೂರ್ಯಾಸ್ತ
06.32
ರಾಹುಕಾಲ
7.30-9.00
ಯಮಗಂಡ ಕಾಲ
10.30-12.00
ಗುಳಿಕ ಕಾಲ
1.30-4.00
ಇಂದಿನ ಭವಿಷ್ಯ
ಮೇಷ: ನೀವು ಕಂಡ ಕನಸುಗಳಿಗೆ ಹಿರಿಯರು, ಹಿತೈಷಿಗಳ ಬೆಂಬಲ ಸಿಗಲಿದೆ.
ವೃಷಭ: ಅಮೂಲ್ಯ ವಸ್ತುಗಳ ಖರೀದಿಗೆ ಇಂದು ಬಹಳ ಉತ್ತಮವಾದ ದಿನ. ದೂರ ಪ್ರಯಾಣ ಮಾಡುವಿರಿ.
ಮಿಥುನ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.
ಕಟಕ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.
ಸಿಂಹ: ಆಸ್ತಿ ವಿಚಾರದಲ್ಲಿ ಕಲಹ, ಸಹೋದರತ್ವದಲ್ಲಿ ದ್ವೇಷ ಉಂಟಾಗಲಿದೆ.
ಕನ್ಯಾ: ಮಾತಿನಲ್ಲಿ ಹಿಡಿತ ವಿರಲಿ. ಕ್ರಮಕ್ಕೆ ತಕ್ಕ ಫಲ ದೊರೆಯುವುದು. ಉದ್ಯೋಗದಲ್ಲಿ ಅಧಿಕ ಒತ್ತಡ.
ತುಲಾ: ಬಟ್ಟೆ ವ್ಯಾಪಾರದಲ್ಲಿ ನಪ್ಪ, ಮಾತಿನಲ್ಲಿ ಹಿಡಿತವಿರಲಿ, ಸ್ವಜನರಿಂದ ತೊಂದರೆ.
ವೃಶ್ಚಿಕ: ತಂದೆ-ತಾಯಿ ಆಶೀರ್ವಾದಿಂದ ಉತ್ತಮ ಸ್ಥಾನ. ಕುಲದೇವತೆ ದರ್ಶನ
ಧನುಸ್ಸು: ಅನವಶ್ಯಕ ವಾದ-ವಿವಾದಗಳಿಗೆ ಸಿಲುಕಿ ತೊಂದರೆ ಅನುಭವಿಸುವಿರಿ,
ಮಕರ: ಉತ್ತಮ ಆರೋಗ್ಯ, ಧಾರ್ಮಿಕ ಕಾರ್ಯ ಗಳಿಗೆ ಹೆಚ್ಚು ಒತ್ತು. ತಾಯಿಯಿಂದ ಸಹಾಯ ಸಿಗಲಿದೆ.
ಕುಂಭ: ದಾಂಪತ್ಯ ಜೀವನದಲ್ಲಿ ಕಲಹ ಗೊಂದಲದ ವಾತಾವರಣ ನಿರ್ಮಾಣವಾಗಬಹುದು.
ಮೀನ: ಸ್ನೇಹಿತರಿಗೆ ಸಹಕಾರ ಹಣಕಾಸಿನ ವಿಚಾರದಲ್ಲಿ ಶುಭ ಸುದ್ದಿ, ಸ್ವಯಂ ಉದ್ಯೋಗಸ್ತರಿಗೆ ಶುಭ.