ನವದೆಹಲಿ,ಏ.21- ತ್ವರಿತ ನ್ಯಾಯದಾನ ನೀಡುವ ಸದುದ್ದೇಶದಿಂದ ಹೈಕೋರ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.
ಸುಪ್ರೀಂಕೋರ್ಟ್ನ ಕೊಲಿಜಿಯಂ ಕಳೆದ ಏ.15 ಮತ್ತು 19ರಂದು ಸಭೆ ನಡೆಸಿ ಹೈಕೋರ್ಟ್ನ ಕೆಲವು ನ್ಯಾಯಾಧೀಶರುಗಳನ್ನು ದೇಶದ ವಿವಿಧ ಹೈಕೋರ್ಟ್ಗಳಿಗೆ ವರ್ಗಾವಣೆ ಮಾಡಿದೆ. ವರ್ಗಾವಣೆಗೊಳಿಸಿರುವ ನ್ಯಾಯಾಧೀಶರ ಪಟ್ಟಿ ಈ ಕೆಳಕಂಡಂತಿದೆ.
ನ್ಯಾಯಾಧೀಶರ ಹೆಸರು – ವರ್ಗಾವಣೆಗೊಂಡ ಸ್ಥಳ.
ಹೇಮಂತ್ಚಂದನ ಗೌಡರ್ -ಮದ್ರಾಸ್ ಹೈಕೋರ್ಟ್
ಕೃಷ್ಣ ನಟರಾಜನ್ – ಕೇರಳ ಹೈಕೋರ್ಟ್
ಎನ್.ಎಸ್.ಸಂಜಯ್ಗೌಡ -ಗುಜರಾತ್ ಹೈಕೋರ್ಟ್
ಪೆರಗು ಶ್ರೀಸುಧ- ಕರ್ನಾಟಕ ಹೈಕೋರ್ಟ್
ಕಾಸೊಜು ಸುರೇಂದರ್.ಕೆ ಸುರೇಂದರ್-ಮದ್ರಾಸ್ ಹೈಕೋರ್ಟ್
ಡಾ.ಕುಂಬಜ ದಳ ಮನದರಾವ್- ಕರ್ನಾಟಕ ಹೈಕೋರ್ಟ್
ದೀಕ್ಷಿತ್ ಕೃಷ್ಣ ಶ್ರೀಪಾದ್- ಒಡಿಶಾ ಹೈಕೋರ್ಟ್
- ಬೆಂಗಳೂರಿನ ಮಹಿಳೆಯರೇ ಹುಷಾರ್ : 1 ರೂ. ಬಡ್ಡಿಗೆ ಲೋನ್ ಕೊಡುವುದಾಗಿ ಹಣ ದೋಚುತ್ತಿದೆ ಗ್ಯಾಂಗ್
- ಮೊಬೈಲ್ ಕಳೆದುಹೋದರೆ-ಕಳ್ಳತನವಾದರೆ ದೂರು ನೀಡಿ, ಇಲ್ಲದಿದ್ರೆ ಸಂಕಷ್ಟ ಗ್ಯಾರಂಟಿ
- ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತದ ಸಾರಥ್ಯ
- ಎಗ್ಗಿಲ್ಲದೆ ನಡೆಯುತ್ತಿದೆ ಪಡಿತರ ಅಕ್ಕಿ ಕಳ್ಳಸಾಗಾಣಿಕೆ : ಆರ್.ಅಶೋಕ್ ಆಕ್ರೋಶ
- ನಾಳೆ ಆಂಧ್ರಕ್ಕೆ ಮೋದಿ : 13,430 ಕೋಟಿ ರೂ.ಗಳ ಯೋಜನೆಗೆ ಚಾಲನೆ