ಟೆರರ್ ಫಂಡಿಂಗ್ ಗೆ ಕಡಿವಾಣ ಹಾಕಬೇಕು : ಅಜಿತ್ ದೇವೊಲ್

ನವದೆಹಲಿ,ಡಿ. 6- ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುತ್ತಿರುವುದಕ್ಕೆ ಕಡಿವಾಣ ಹಾಕುವುದು ಆಧ್ಯತೆ ವಿಷಯವಾಗಬೇಕೆಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೇವೊಲ್ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರೀಯ ಏಷ್ಯಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆ ಎಲ್ಲಾ ಸದಸ್ಯ ರಾಷ್ಟ್ರಗಳು ಭಯೋತ್ಪಾದನೆ ಚಟುವಟಿಕೆಗಳಿಗೆ ಮತ್ತು ಅದಕ್ಕೆ ಬೆಂಬಲ ನೀಡುವವರೆಗೆ ನಿಷೇಧ ಹೇರಬೇಕು. ಭಯೋತ್ಪಾದನೆ ಚಟುವಟಿಕೆಗಳನ್ನು ಹತ್ತಿಕ್ಕಬೇಕಾದರೆ ಪ್ರತಿರೋಧದ ಸಂಪ್ರದಾಯಗಳು ಹೆಚ್ಚಾಗಬೇಕು. ಕೇಂದ್ರೀಯ ಏಷ್ಯಾ ರಾಷ್ಟ್ರಗಳು ತನ್ನ ಭಾಗದಲ್ಲಿ ಅತ್ಯುನ್ನತ್ತವಾದ ಆಧ್ಯತೆಗಳನ್ನು ಭಯೋತ್ಪಾದನಾ ಚಟುವಟಿಕೆಗಳ ಮೇಲಿನ ನಿಯಂತ್ರಣಕ್ಕೆ ನೀಡಬೇಕಿದೆ. ನೆರಹೊರೆಯಲ್ಲಿ […]

ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಕಂಟಕ: ಅಜಿತ್ ದೆವೋಲ್

ನವದೆಹಲಿ,ನ.29- ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಐಸಿಸ್ ಪ್ರಭಾವಿತ ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಕಂಟಕವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೆವೋಲ್ ಹೇಳಿದ್ದಾರೆ. ಅನ್ಯ ನಂಬಿಕೆಯ ಸಂಸ್ಕøತಿಗಳ ನಡುವೆ ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಯಲ್ಲಿ ಪುಲೇಮ ಪಾತ್ರ ಕುರಿತು ಪ್ರತಿಕ್ರಿಯಿಸಿದ ಅವರು, ಇಂಡೋನೇಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎರಡೂ ದೇಶಗಳು ಭಯೋತ್ಪಾದನೆ ಮತ್ತು ವಿಭಜನೆಯಿಂದ ಸಂತ್ರಸ್ತವಾಗಿವೆ. ಪಾಲಿಸಬಹುದಾದ ಕ್ರಮಗಳ ಮೂಲಕ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ ಎಂದಿದ್ದಾರೆ. ಐಸಿಸಿ ಪ್ರಭಾವಿತ ಭಯೋತ್ಪಾದನೆ […]