ರಾಜಕೀಯ ಸಂತ ವಾಜಪೇಯಿ ಸ್ಮರಿಸಿದ ಗಣ್ಯರು

ನವದೆಹಲಿ,ಡಿ.25- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರಮೋದಿ ಮತ್ತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಸೇರಿದಂತೆ ಹಲವು ಗಣ್ಯರು ದೆಹಲಿಯ ರಾಜಘಾಟ್ನಲ್ಲಿರುವ ಸದೈವ್ ಅಟಲ್ ಸ್ಮಾರಕಕ್ಕೆ ತೆರಳಿ ವಾಜಪೇಯಿ ಅವರಿಗೆ ನಮನ ಸಲ್ಲಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಕೂಡ ಪುಷ್ಪನಮನ […]
ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನ, ಪ್ರಧಾನಿ ಮೋದಿ ಗೌರವ ನಮನ
ನವದೆಹಲಿ, ಸೆ.25 -ದೀನ್ ದಯಾಳ್ ಉಪಾಧ್ಯಾಯ ಆವರು ಅಂತ್ಯೋದಯಕ್ಕೆ ಒತ್ತು ನೀಡಿ ಬಡವರ ಸೇವೆಗೆ ಸೂರ್ತಿ ಯಾಗುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಕಳೆದ 1916ರ ಸೆ.25ರಂದು ಮಥುರಾದಲ್ಲಿ ಜನಿಸಿದ ಉಪಾಧ್ಯಾಯ ಅವರು ಆರ್ಎಸ್ಎಸ್ನಲ್ಲಿ ತೊಡಗಿಸಿಕೊಂಡು ಜನಸಂಘದ ಸ್ಥಾಪಕರಲ್ಲಿ ಮುಂಚೂಣಿ ಸದಸ್ಯರಲ್ಲಿ ಒಬ್ಬರಾಗಿದ್ದರು. ಬಿಜೆಪಿಯನ್ನು ಕಟ್ಟಿ ಬೆಳೆಸಿ ಹಲವಾರು ನಾಯಕರನ್ನು ಬೆಳಕಿಗೆ ತಂದರು ಎಂದು ನೆನೆದಿದ್ದಾರೆ. ಅವರ ಸಮಗ್ರ ಮಾನವತಾವಾದಿ ಮತ್ತು ಅಂತ್ಯೋದಯ ಮೂಲಕ ಬಡವರನ್ನು ಸಮಾಜದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಮೇಲೆತ್ತುವ ಅವರ ತತ್ವವನ್ನು ತಮ್ಮ […]
ರಾಜೀವ್ ಗಾಂಧಿ ಜನ್ಮದಿನ : ತಂದೆಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಹುಲ್, ಪ್ರಿಯಾಂಕಾ
ನವದೆಹಲಿ,ಆ.20- ಭಾರತದ ಮಾಜಿ ಪ್ರಧಾನಿ, ರಾಜೀವ್ ಗಾಂಧಿ ಅವರ 78ನೇ ಜಯಂತಿ ಅಂಗವಾಗಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ವೀರ ಭೂಮಿಗೆ ತೆರಳಿ ತಮ್ಮ ತಂದೆಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ, ಸಂಸದ ಕೆ.ಸಿ.ವೇಣುಗೋಪಾಲ್, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ನಮನ ಸಲ್ಲಿಸಿದ್ದಾರೆ. ಹಾಗಯೇ ಹಲವಾರು ಸಚಿವರು ಮತ್ತು ನಾಯಕರು ಟ್ವೀಟ್ ಮಾಡಿ, ರಾಷ್ಟ್ರದ ಅಭಿವೃದ್ಧಿಗೆ ಮಾಜಿ ಪ್ರಧಾನಿಯವರ […]