ಗಡಿಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

ಶ್ರೀನಗರ,ಡಿ.2- ಜಮ್ಮುಕಾಶ್ಮೀರ ಭಾಗದ ಗಡಿಯಲ್ಲಿ ಸೇನೆ, ಪೊಲೀಸರು ಹಾಗೂ ಇತರ ರಕ್ಷಣಾ ದಳಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ವಾಸ್ತವ ಗಡಿರೇಖೆಯಲ್ಲಿ ಶಸ್ತ್ರಾಸ್ತ್ರಗಳ ಸಾಗಾಣಿಕೆಯಾಗುತ್ತಿವೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಕಮಲ್‍ಕೋಟೆಯ ರಿವಾಂಡನಲ್ಹಾ ಪ್ರದೇಶದಲ್ಲಿ ಶೋಧ ನಡೆಸಿದಾಗ 2 ಎಕೆ47 ರೈಫಲ್ಸ್, 2 ಗುಂಡು ತುಂಬಿದ ಮ್ಯಾಗ್ಜಿನ್‍ಗಳು, 117 ಸುತ್ತು ಗುಂಡುಗಳು, 2 ಚೀನಾ ನಿರ್ಮಿತ ಪಿಸ್ತೂಲ್, 2 ಪಿಸ್ತೋಲ್ ಮ್ಯಾಗ್ಜಿನ್‍ಗಳು, BIG NEWS : ವಾಣಿಜ್ಯ ಇಲಾಖೆಯ 18 […]

7 ಮಂದಿ ಬಂಧನ, 5 ಕೋಟಿ ರೂ. ಮೌಲ್ಯ ಮಾದಕ ವಶ

ಬೆಂಗಳೂರು, ಸೆ.13- ನಗರದ ದಕ್ಷಿಣ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ 7 ಮಂದಿಯನ್ನು ಬಂಧಿಸಿ 5 ಕೋಟಿ ರೂ. ಮೌಲ್ಯದ 556 ಕೆಜಿ ಗಾಂಜಾ ಹಾಗೂ 6 ಕೆಜಿ ಆ್ಯಶಿಶ್ ಆಯಿಲ್, ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕೆಂಪೇಗೌಡ ನಗರ- 5 ಮಂದಿ ಬಂಧನ: ನಂಜಾಂಬ ಅಗ್ರಹಾರ ಕೆಂಪಾಬುದಿಕೆರೆಯ ನಾರ್ತ್‍ಗೇಟ್ ರಸ್ತೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ ನಾಲ್ಕೈದು ಮಂದಿ ಆಟೋರಿಕ್ಷಾ ಮತ್ತು ಒಂದು ಸ್ಕೂಟರ್ ನಿಲ್ಲಿಸಿಕೊಂಡು ಭಾರೀ ಪ್ರಮಾಣದ ಮಾದಕ ವಸ್ತು ಗಾಂಜಾ ಮಾರಾಟ ಮಾಡಲು […]

ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ನುಸುಳುಕೋರನ ಮೇಲೆ BSF ಫೈರಿಂಗ್

ಜಮ್ಮು, ಆ.25 – ಪಾಕಿಸ್ತಾನದಿಂದ ಮಾದಕ ವಸ್ತುಗಳನ್ನು ಭಾರತದೊಳಗೆ ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ಬಿಎಸ್ಎಫ್ ಪಡೆಗಳು ವಿಫಲಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲಾಯಲ್ಲಿ ಇಂದು ಮುಂಜಾನೆ ಭಾರತದೊಳಗೆ ನುಗ್ಗುತ್ತಿದ್ದ ಪಾಕಿಸ್ತಾನಿ ಒಳನುಸುಳುಕೋರನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆ ಅಂತಾರಾಷ್ಟ್ರೀಯ ಗಡಿಯ ಚಿಲ್ಲಿಯಾರಿ ಗಡಿ ಹೊರ ಠಾಣೆ ಬಳಿ ಚೀಲವನ್ನು ಹೊತ್ತುಕೊಂಡಿದ್ದ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿ ಗಡಿ ರಕ್ಷಣಾ ಪಡೆ ಎಚ್ಚೆತ್ತು ಗುಂಡು ಹಾರಿಸಿದೆ. ಗುಂಡೇಟಿನಿಂದ ನುಸುಳುತ್ತಿದ್ದ ವ್ಯಕ್ತಿಗೆ ಗಾಯಗಳಾಗಿವೆ […]