ಕಾಶ್ಮೀರ ವಿಚಾರ : ವಿಶ್ವಸಂಸ್ಥೆಯಲ್ಲಿ ದಿವಾಳಿ ಪಾಕ್ಗೆ ಭಾರತದ ತಿರುಗೇಟು

ವಿಶ್ವಸಂಸ್ಥೆ,ಫೆ.24- ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉಕ್ರೇನ್ ಕುರಿತ ವಿಶೇಷ ಅವೇಶನದಲ್ಲಿ ಜಮ್ಮು-ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿರುವ ಭಾರತ ಭಯೋತ್ಪಾದಕರಿಗೆ ರಕ್ಷಣೆ ಮತ್ತು ಆಶ್ರಯ ಒದಗಿಸುವ ದೇಶದಿಂದ ಇಂತಹ ಮಾತುಗಳನ್ನು ನಿರೀಕ್ಷಿರಲಿಲ್ಲ ಎಂದು ತಿರುಗೇಟು ನೀಡಿದೆ. ಪಾಕಿಸ್ತಾನದ ಚೇಷ್ಟೆಯ ಪ್ರಚೋದನೆಗಳಿಗೆ ಪ್ರತಿಕ್ರಿಯಿಸದಿರಲು ನಾವು ತೀರ್ಮಾನಿಸಿದ್ದೇವೆ. ವಿಶೇಷ ಸಭೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿರುವ ಪಾಕಿಸ್ತಾನದ ಪ್ರತಿನಿಗೆ ನಮ್ಮ ಸಲಹೆಯೆಂದರೆ, ನಾವು ಹಿಂದೆ ಚಲಾಯಿಸಿದ ನಮ್ಮ ಹಲವಾರು ಪ್ರತ್ಯುತ್ತರ ಹಕ್ಕುಗಳನ್ನು ಉಲ್ಲೇಖಿಸುವದಾಗಿದೆ ಎಂದು ಭಾರತದ ಖಾಯಂ ಮಿಷನ್ನ ಸಲಹೆಗಾರ […]