ನವದೆಹಲಿ,ಏ.21- ತ್ವರಿತ ನ್ಯಾಯದಾನ ನೀಡುವ ಸದುದ್ದೇಶದಿಂದ ಹೈಕೋರ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.
ಸುಪ್ರೀಂಕೋರ್ಟ್ನ ಕೊಲಿಜಿಯಂ ಕಳೆದ ಏ.15 ಮತ್ತು 19ರಂದು ಸಭೆ ನಡೆಸಿ ಹೈಕೋರ್ಟ್ನ ಕೆಲವು ನ್ಯಾಯಾಧೀಶರುಗಳನ್ನು ದೇಶದ ವಿವಿಧ ಹೈಕೋರ್ಟ್ಗಳಿಗೆ ವರ್ಗಾವಣೆ ಮಾಡಿದೆ. ವರ್ಗಾವಣೆಗೊಳಿಸಿರುವ ನ್ಯಾಯಾಧೀಶರ ಪಟ್ಟಿ ಈ ಕೆಳಕಂಡಂತಿದೆ.
ನ್ಯಾಯಾಧೀಶರ ಹೆಸರು – ವರ್ಗಾವಣೆಗೊಂಡ ಸ್ಥಳ.
ಹೇಮಂತ್ಚಂದನ ಗೌಡರ್ -ಮದ್ರಾಸ್ ಹೈಕೋರ್ಟ್
ಕೃಷ್ಣ ನಟರಾಜನ್ – ಕೇರಳ ಹೈಕೋರ್ಟ್
ಎನ್.ಎಸ್.ಸಂಜಯ್ಗೌಡ -ಗುಜರಾತ್ ಹೈಕೋರ್ಟ್
ಪೆರಗು ಶ್ರೀಸುಧ- ಕರ್ನಾಟಕ ಹೈಕೋರ್ಟ್
ಕಾಸೊಜು ಸುರೇಂದರ್.ಕೆ ಸುರೇಂದರ್-ಮದ್ರಾಸ್ ಹೈಕೋರ್ಟ್
ಡಾ.ಕುಂಬಜ ದಳ ಮನದರಾವ್- ಕರ್ನಾಟಕ ಹೈಕೋರ್ಟ್
ದೀಕ್ಷಿತ್ ಕೃಷ್ಣ ಶ್ರೀಪಾದ್- ಒಡಿಶಾ ಹೈಕೋರ್ಟ್
- ಲಕ್ಕುಂಡಿಗೆ ಯುನೆಸ್ಕೋ ಸ್ಥಾನಮಾನ ಪಡೆಯಲು ಸರ್ಕಾರ ಪ್ರಯತ್ನ : ಎಚ್.ಕೆ. ಪಾಟೀಲ
- ಸಿಎಂ, ಡಿಸಿಎಂ ಮನೆಗಳನ್ನು ಸ್ಫೋಟಿಸುವುದಾಗಿ ಇ-ಮೇಲ್ ಬೆದರಿಕೆ
- ಅಕ್ರಮ ಪಟಾಕಿ ದಾಸ್ತಾನು-ಮಾರಾಟ ಮಾಡಿದರೆ ಕಠಿಣ ಕ್ರಮ : ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ
- ಬೆಂಗಳೂರಲ್ಲಿ ಕುಳಿತು ಅಮೆರಿಕಾದ ಪ್ರಜೆಗಳನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಕಿಲಾಡಿಗಾಗಿ ಪೊಲೀಸರ ಹುಡುಕಾಟ
- ಪೂಜೆ ಮಾಡಿ ನಿಧಿ ತೆಗೆಸಿ ಕೊಡಿಸುವ ನೆಪದಲ್ಲಿ ಕಳ್ಳತನ ಮಾಡಿದ್ದವನ ಬಂಧನ