ನವದೆಹಲಿ,ಏ.21- ತ್ವರಿತ ನ್ಯಾಯದಾನ ನೀಡುವ ಸದುದ್ದೇಶದಿಂದ ಹೈಕೋರ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.
ಸುಪ್ರೀಂಕೋರ್ಟ್ನ ಕೊಲಿಜಿಯಂ ಕಳೆದ ಏ.15 ಮತ್ತು 19ರಂದು ಸಭೆ ನಡೆಸಿ ಹೈಕೋರ್ಟ್ನ ಕೆಲವು ನ್ಯಾಯಾಧೀಶರುಗಳನ್ನು ದೇಶದ ವಿವಿಧ ಹೈಕೋರ್ಟ್ಗಳಿಗೆ ವರ್ಗಾವಣೆ ಮಾಡಿದೆ. ವರ್ಗಾವಣೆಗೊಳಿಸಿರುವ ನ್ಯಾಯಾಧೀಶರ ಪಟ್ಟಿ ಈ ಕೆಳಕಂಡಂತಿದೆ.
ನ್ಯಾಯಾಧೀಶರ ಹೆಸರು – ವರ್ಗಾವಣೆಗೊಂಡ ಸ್ಥಳ.
ಹೇಮಂತ್ಚಂದನ ಗೌಡರ್ -ಮದ್ರಾಸ್ ಹೈಕೋರ್ಟ್
ಕೃಷ್ಣ ನಟರಾಜನ್ – ಕೇರಳ ಹೈಕೋರ್ಟ್
ಎನ್.ಎಸ್.ಸಂಜಯ್ಗೌಡ -ಗುಜರಾತ್ ಹೈಕೋರ್ಟ್
ಪೆರಗು ಶ್ರೀಸುಧ- ಕರ್ನಾಟಕ ಹೈಕೋರ್ಟ್
ಕಾಸೊಜು ಸುರೇಂದರ್.ಕೆ ಸುರೇಂದರ್-ಮದ್ರಾಸ್ ಹೈಕೋರ್ಟ್
ಡಾ.ಕುಂಬಜ ದಳ ಮನದರಾವ್- ಕರ್ನಾಟಕ ಹೈಕೋರ್ಟ್
ದೀಕ್ಷಿತ್ ಕೃಷ್ಣ ಶ್ರೀಪಾದ್- ಒಡಿಶಾ ಹೈಕೋರ್ಟ್
- ಕೆರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ವಿಧಾನಪರಿಷತ್ನಲ್ಲಿ ಪಕ್ಷಬೇಧ ಮರೆತು ಆಗ್ರಹ
- ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ಗೆ ಬೆಂಕಿ ಹೊತ್ತಿಕೊಂಡು 73 ಜನ ಸಾವು
- ಅಮರಾವತಿ ನಿರ್ಮಾಣ ಹೊಣೆ ಸಿಂಗಾಪುರದ ಹೆಗಲಿಗೆ
- ಮೃತ ಕೆಎಸ್ಆರ್ಟಿಸಿ ನೌಕರರ ಕುಟುಂಬಕ್ಕೆ ಅಪಘಾತೇತರ ಪರಿಹಾರ ಹೆಚ್ಚಳ
- ಬಸ್ಗಳ ಮೇಲೆ ‘ಪ್ರಾಣಿಗಳ ಮೇಲೆ ದಯೆ ಇರಲಿ’ ಘೋಷವಾಕ್ಯ ಕಡ್ಡಾಯ