ಹೆಣ್ಣೊಬ್ಬಳ ಹೋರಾಟದ ಕಥೆ ಜೂಲಿಯೆಟ್ 2

ಶಾಶ್ವತವಾಗಿ ಬಿಟ್ಟು ಹೋದ ಅಪ್ಪನ ಆಸೆಯನ್ನು ಈಡೇರಿಸುವ ಸಲುವಾಗಿ ಮಹಿಳೆ ದಿಟ್ಟ ಹೋರಾಟದ ಹಾದಿ ಹಿಡಿಯುವಾಗ ಬಂದೊದುಗುವ ಸಂಕಷ್ಟಗಳ ಸರಮಾಲೆಯನ್ನು ಎದುರಿಸಿ ನಿಂತು ಜಯಿಸುವ ಸಾಹಸಿ ಮಹಿಳೆಯ ಜೀವನ ಚಿತ್ರಣವೇ ಜೂಲಿಯೆಟ್ 2 ಸಿನಿಮಾದ ಕಥಾ ಹೂರಣ.ಈ ವಾರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಜೂಲಿಯೆಟ್ 2 ಚಿತ್ರದ ಮೂಲಕ ನಿರ್ದೇಶಕ ವಿ ರಾಜ್ ಬಿ ಗೌಡ ತನ್ನ ಆಲೋಚನೆಗಳು ಮತ್ತು ಕನಸುಗಳನ್ನು ತೆರೆಯ ಮೇಲೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ತಂದೆ ಮಗಳ ನಡುವಿನ ಕಥಾಹಂದರ ಇರುವ ಈ […]

ಚುನಾವಣಾ ಪೂರ್ವ ಸಿದ್ಧತೆ ಪರಿಶೀಲಿಸಿದ ಆಯೋಗ

ಬೆಂಗಳೂರು, ಫೆ.11- ಮುಂಬರುವ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ-2023ರ ಕುರಿತಂತೆ ಜಿಲ್ಲಾಮಟ್ಟದಲ್ಲಿ ನಡೆಯುತ್ತಿರುವ ಪೂರ್ವತಯಾರಿಗಳ ಪರಿಶೀಲನೆಗಾಗಿ ಕೇಂದ್ರ ಚುನಾವಣಾ ಆಯೋಗದ ಮೂರು ತಂಡಗಳು ರಾಜ್ಯದ ವಿವಿಧ 5 ಕ್ಕೂ ಹೆಚ್ಚು ಜಿಲ್ಲೆಗಳಿಗೆ ನೇರವಾಗಿ ಭೇಟಿ ನೀಡಿ ಪರಿಶೀಲ ನೆ ನಡೆಸಿ, ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಕೇಂದ್ರ ಚುನಾವಣಾ ಆಯೋಗದ ಉಪ ಮುಖ್ಯ ಆಯುಕ್ತ ಅಜಯ್ ಬಾಡು ನೇತೃತ್ವದ ತಂಡ ಯಾದಗಿರಿ ಜಿಲ್ಲೆಗೆ ಬೇಟಿ ನೀಡಿ ಇವಿಎಮ್ ಮತ್ತು ವಿವಿಪ್ಯಾಟ್ ಗಳ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದರು. […]

ಕಳೆದ 8 ವರ್ಷದಿಂದ ದೇಶ ಶಾಂತಿಯುತವಾಗಿದೆ : ಅಮಿತ್ ಶಾ

ಹೈದರಾಬಾದ್,ಫೆ.11- ಕಳೆದ ಎಂಟು ವರ್ಷಗಳಿಂದ ಕೇಂದ್ರ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳಿಂದ ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಿಂಸಾಕೃತ್ಯಗಳು ಕ್ಷೀಣಿಸಿದ್ದು, ಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಕೇಂದ್ರ ಗೃಹ ಸಚಿವರ ಅಮಿತ್ ಶಾ ಹೇಳಿದ್ದಾರೆ. ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (ಎಸ್‍ವಿಪಿಎನ್‍ಪಿಎ)ನಲ್ಲಿ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಪ್ರೊಬೇಷನರ್ಸ್‍ನ 74 ನೇ ಬ್ಯಾಚ್‍ನ ಪರೇಡ್‍ನಲ್ಲಿ ಮಾತನಾಡಿದ ಅವರು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಅಂಗ ಸಂಸ್ಥೆಗಳನ್ನು ನಿಷೇಧ ಮಾಡಿದ ದಿನ […]

ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಇದು ನಟಭಯಂಕರನ ಕಥೆ

ನಿರ್ದೇಶಕರು ಆಕ್ಷನ್ ಎಂದರೆ ನಾಯಕ ಪ್ಯಾಕಪ್ ಎಂದು ಹೇಳ್ತಾನೆ. ಶೂಟಿಂಗ್ ಶುರು ಅಂದ್ರೆ ತಿಂಡಿ ಊಟ ಮಾಡೋಣ ಅಂತಾನೆ. ಹೆಚ್ಚಿಗೆ ಮಾತನಾಡಿದ್ರೆ ಅವರನ್ನೇ ಬದಲಾಯಿಸಿ ಅಂತಾನೆ. ಒಟ್ಟಾರೆ ನಿರ್ದೇಶಕ ನಿರ್ಮಾಪಕರಿಗೆ ದುಬಾರಿ ನಟ. ಅಷ್ಟೇ ಅಲ್ಲ ತಿಕ್ಕಲು ಆ ಸ್ವಾಮಿ. ಈ ಅಂಶಗಳ ಮೇಲೆ ಶುರುವಾಗುತ್ತೆ ಪ್ರಥಮ್ ನಿರ್ದೇಶನ ಮಾಡಿ ನಟಿಸಿರುವ ನಟಭಯಂಕರ ಚಿತ್ರ. ಈ ವಾರ ತೆರೆಕಂಡು ರಾಜ್ಯದ್ಯಂತ ಪ್ರೇಕ್ಷಕರನ್ನ ಸೆಳೆದಿರುವ ನಟಭಯಂಕರ ಚಿತ್ರದ ಕಥೆ, ಪ್ರಥಮ್ ನಿಜ ಜೀವನದ ಒಂದಿಷ್ಟು ಸ್ವಭಾವಗಳಿಗೆ ಹಿಡಿದ ಕೈಗನ್ಮಡಿ […]