Monday, January 26, 2026
Homeರಾಜ್ಯರಾಜ್ಯದ ಐದು ಮಂದಿಗೆ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪ್ರಶಸ್ತಿ

ರಾಜ್ಯದ ಐದು ಮಂದಿಗೆ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪ್ರಶಸ್ತಿ

Five people receive President's Fire Service Award

ಬೆಂಗಳೂರು,ಜ.26-ಗಣರಾಜ್ಯೋತ್ಸವ ಅಂಗವಾಗಿ ನೀಡುವ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಐದು ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗಳು ರಾಷ್ಟ್ರಪತಿಗಳ ಪದಕಕ್ಕೆ ಭಾಜನರಾಗಿದ್ದಾರೆ.

ಶೌರ್ಯ ಪದಕ:
ಗುರುಸ್ವಾಮಿ
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಮೇಯೊ ಹಾಲ್‌ ಅಗ್ನಿಶಾಮಕ ಠಾಣೆ, ಬೆಂಗಳೂರು.

ಅರುಣ್‌ ಸಿ.ನಾಯಕ್‌
ಪ್ರಮುಖ ಅಗ್ನಿಶಾಮಕ 2265, ಮೇಯೊ ಹಾಲ್‌ ಅಗ್ನಿಶಾಮಕ ಠಾಣೆ, ಬೆಂಗಳೂರು.

ಶೌರ್ಯ ಪದಕ:
ಕೆ.ವಿ ಮಂಜುನಾಥ್‌
ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ದಕ್ಷಿಣ ವಲಯ, ಬೆಂಗಳೂರು.

ಮಲ್ಲಿಕಾರ್ಜುನ
ಅಗ್ನಿಶಾಮಕ ಠಾಣೆ 4541, ಬಾಣಸವಾಡಿ ಅಗ್ನಿಶಾಮಕ ಠಾಣೆ, ಬೆಂಗಳೂರು.

ಹೇಮಂತ್‌ಕುಮಾರ್‌
ಅಗ್ನಿಶಾಮಕ -4515, ಬನ್ನಿ ಮಂಟಪ ಅಗ್ನಿಶಾಮಕ ಠಾಣೆ, ಮೈಸೂರು.

RELATED ARTICLES

Latest News