ರೆಡ್ಡಿ ಪಕ್ಷ ಬಿಜೆಪಿಗೆ ಸಂಕಷ್ಟವೇ..? ಕಾಂಗ್ರೆಸ್, ಜೆಡಿಎಸ್ ವೇಗಕ್ಕೆ ಕಡಿವಾಣವೇ.?

ಬೆಂಗಳೂರು,ಡಿ.26- ಒಂದು ಕಾಲದಲ್ಲಿ ಬಿಜೆಪಿಯ ತನು,ಮನ,ಧನ ಎಲ್ಲವೂ ಆಗಿದ್ದ ಬಳ್ಳಾರಿಯ ಗಣಿಧಣಿ ಜನಾರ್ಧನ ರೆಡ್ಡಿ ಅವರನ್ನು ಪಕ್ಷಕ್ಕೆ ಪುನಃ ಸೇರ್ಪಡೆ ಮಾಡಿಕೊಳ್ಳಲಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಸಿಡಿದೆದ್ದು ಹೊಸ ರಾಜಕೀಯ ಪಕ್ಷ ಕಟ್ಟಿದ್ದಾರೆ. ರಾಷ್ಟ್ರೀಯ ಪಕ್ಷಗಳ ಅಬ್ಬರದಲ್ಲಿ ಇಂದು ಘಟಾನುಘಟಿ ಪ್ರಾದೇಶಿಕ ಪಕ್ಷಗಳೇ ಮಖಾಡೆ ಮಲಗಿ ಮೋದಿ – ಅಮಿತ್ ಷಾ ಮುಂದೆ ಶರಣಾಗುತ್ತಿರುವ ಸಂದರ್ಭದಲ್ಲಿ ಜರ್ನಾನರೆಡ್ಡಿ ಅವರ ಹೊಸ ಪಕ್ಷ ಅಸ್ಥಿತ್ವ ಉಳಿಸಿಕೊಳ್ಳಲಿದೆಯೇ ಇಲ್ಲವೇ ಇದು ಕೂಡ ಹತ್ತರಲ್ಲಿ ಹನ್ನೊಂದು ಆಗಲಿದಿಯೇ ಎಂಬ ಸಹಜ ಪ್ರಶ್ನೆ […]
‘ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ’ ಘೋಷಿಸಿ ರಾಜಕೀಯಕ್ಕೆ ರೆಡ್ಡಿ ರೀಎಂಟ್ರಿ

ಬೆಂಗಳೂರು,ಡಿ.25- ಬಿಜೆಪಿಯೊಂದಿಗಿನ ಋಣ ಇಂದಿಗೆ ಮುಗಿಯಿತು. ಜನ ಸಾಮಾನ್ಯರ ಒತ್ತಡದಂತೆ ಮತ್ತೆ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಲು ನಾನು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸ್ಥಾಪಿಸುತ್ತಿದ್ದೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ. ಪಾರಿಜಾತದಲ್ಲಿ ಸುದ್ದಿಗೋಷ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಣ್ಣ ಬಸವಣ್ಣ ಅವರ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಿದ್ಧಾಂತ ಆಧರಿಸಿ ಯಾವುದೇ ಜಾತಿ, ಮತ, ಲಿಂಗ ತಾರತಮ್ಯ ಇಲ್ಲದಂತೆ ಅಭಿವೃದ್ಧಿ ಕೆಲಸ ಮಾಡಲು ಹೊಸ ಪಕ್ಷ ಸ್ಥಾಪಿಸಲಾಗುತ್ತಿದೆ. ಇನ್ನೂ ಮುಂದೆ […]