ನಿಷ್ಕ್ರಿಯಗೊಂಡ ಉಪಗ್ರಹದ ಮರು ಪ್ರಯೋಗಕ್ಕೆ ಇಸ್ರೋ ಸಿದ್ಧತೆ

ಬೆಂಗಳೂರು, ಮಾ 6 – ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ನಿಷ್ಕ್ರಿಯಗೊಂಡಿರುವ ಭೂಮಿಯ ವಾತಾವರಣ ಅಧ್ಯಯನ ಉಪಗ್ರಹವಾದ ಮೇಘಾ-ಟ್ರೋಪಿಕ್ಸ್-1 (ಎಂಟಿ 1) ಮತ್ತೆ ಮರು ಕಾರ್ಯ ಪ್ರಯೋಗಕ್ಕೆ ಸಿದ್ಧತೆ ನಡೆಸುತ್ತಿದೆ. ಉಷ್ಣವಲಯದ ಹವಾಮಾನ ಅಧ್ಯಯನಕ್ಕಾಗಿ ಇಸ್ರೋ ಮತ್ತು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ಸಿಎನ್ಇಎಸ್ ಜಂಟಿಯಾಗಿ ಎಂಟಿ 1 ಉಪಗ್ರಹವನ್ನು ಕಳೆದ 2011 ಅ. 12 ರಂದು ಉಡಾವಣೆ ಮಾಡಲಾಗಿತ್ತು. ಉಪಗ್ರಹದ ಕಾರ್ಯಾಚರಣೆಯ ಅವಧಿಯು ಮೂಲತಃ ಮೂರು ವರ್ಷಗಳಾಗಿದ್ದರೂ, ಉಪಗ್ರಹವು 2021 ರವರೆಗೆ ಪ್ರಾದೇಶಿಕ ಮತ್ತು […]
ಜೋಶಿಮಠದಲ್ಲಿ 12 ದಿನಗಳಲ್ಲಿ 5.4ಸೆಂ,ಮೀ ಭೂಮಿ ಮುಳುಗಡೆ

ಚಮೋಲಿ,ಜ.13-ಉತ್ತರಾಖಂಡದ ಜೋಶಿಮಠದಲ್ಲಿ ಕೇವಲ 12 ದಿನಗಳಲ್ಲಿ 5.4 ಸೆಂ.ಮೀ ನಷ್ಟು ಭೂಮಿ ಮುಳುಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಗಳಲ್ಲಿ ಜೋಶಿಮಠವು ಡಿಸೆಂಬರ್ 27 ಮತ್ತು ಜನವರಿ 8 ರ ನಡುವೆ 5.4 ಸೆಂ.ಮೀ ಮುಳುಗಿರುವುದು ಕಂಡು ಬಂದಿದೆ. ಮಧ್ಯ ಜೋಶಿಮಠದಲ್ಲಿ, ಸೇನಾ ಹೆಲಿಪ್ಯಾಡ್ ಮತ್ತು ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಮಣ್ಣಿನ ತ್ವರಿತ ಸ್ಥಳಾಂತರ ಸಂಭವಿಸಿದೆ. ಜೋಶಿಮಠ-ಔಲಿ ರಸ್ತೆಯ ಬಳಿ 2,180 ಮೀಟರ್ […]
39 ವರ್ಷ ಬಾಹ್ಯಾಕಾಶ ಸಂಶೋಧನೆ ನಡೆಸಿ ಭೂಮಿಗೆ ಹಿಂತಿರುಗಿದ ಉಪಗ್ರಹ

ವಾಷಿಂಗ್ಟನ್,ಜ.10- ಬಾಹ್ಯಾಕಾಶದಲ್ಲಿ 39 ವರ್ಷಗಳ ಕಾಲ ಕಾರ್ಯಚರಣೆ ನಡೆಸಿ ನಿಷ್ಕ್ರೀಯಗೊಂಡ ನಾಸಾ ಉಪಗ್ರಹ ಯಶಸ್ವಿಯಾಗಿ ಭೂಮಿಗೆ ಹಿಂತಿರುಗಿದೆ. ನಾಸಾ 1984ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಿದ್ದ 2420 ಕೆ.ಜಿ ತೂಕದ ಭೂಮಿಯ ವಿಕಿರಣ ಬಜೆಟ್ ಉಪಗ್ರಹ 39 ವರ್ಷಗಳ ಕಾರ್ಯಚರಣೆ ಮುಗಿಸಿ ನಿನ್ನೆ ಬೇರಿಂಗ್ ಸಮುದ್ರಕ್ಕೆ ವಾಪಸ್ಸಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ದೃಢಪಡಿಸಿದೆ. 21 ವರ್ಷಗಳ ಕಕ್ಷೆಯಲ್ಲಿದ್ದ ಈ ಉಪಗ್ರಹ ಭೂಮಿ ಸೂರ್ಯನಿಂದ ಶಕ್ತಿಯನ್ನು ಹೇಗೆ ಹೀರಿಕೊಳ್ಳುತ್ತದೆ ಮತ್ತು ಹೊರ ಸೂಸುತ್ತದೆ ಎನ್ನುವುದನ್ನು ಓಝೋನ್ ಪದರ, ನೀರಿನ ಆವಿ, […]
ಪದೇ ಪದೇ ಸ್ಯಾಟಲೈಟ್ ಕರೆ : ಕರಾವಳಿ ಜನರಲ್ಲಿ ಆತಂಕ

ಬೆಂಗಳೂರು,ನ.27- ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಪದೇ ಪದೇ ಸ್ಯಾಟಲೈಟ್ ಫೋನ್ನಿಂದ ವಿದೇಶಕ್ಕೆ ಕರೆ ಹೋಗುತ್ತಿರುವುದು ಜನತೆಯನ್ನು ಆತಂಕಕ್ಕೀಡು ಮಾಡಿದೆ. ವಿಶೇಷವಾಗಿ ಮಲೆನಾಡು, ಕರಾವಳಿ ತೀರಾಪ್ರದೇಶ,ಕಿತ್ತೂರು ಕರ್ನಾಟಕ, ಮಧ್ಯಕರ್ನಾಟಕ ಸೇರಿದಂತೆ ದಟ್ಟ ಅರಣ್ಯ ಪ್ರದೇಶಗಳಲ್ಲಿ ಅನಾಮಧೇಯ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಹೇಳಿ ಕೇಳಿ ಕರ್ನಾಟಕದ ವಿವಿಧ ಪ್ರದೇಶಗಳು ಅಂತಾರಾಷ್ಟ್ರೀಯ ಭಯೋತ್ಪಾದಕರ ಹಿಟ್ಲಿಸ್ಟ್ನಲ್ಲಿದೆ. ಇಂತಹ ಸಂದರ್ಭದಲ್ಲೇ ಸ್ಯಾಟಲೈಟ್ ಫೋನ್ಗಳು ರಿಂಗಣಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಎನ್ಐಎ ತನಿಖಾ ತಂಡದ ಮೂಲಗಳ ಪ್ರಕಾರ ಚಿಕ್ಕಮಗಳೂರಿನ […]
ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿರುವ ಉಪಗ್ರಹ ಯಶಸ್ವಿ ಉಡಾವಣೆ, ದತ್ತಾಂಶ ನಷ್ಟ
ಶ್ರೀಹರಿಕೋಟಾ,ಆ.7- ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿರುವ ಭೂ ನಿಗಾವಣೆ ಉಪಗ್ರಹ(ಇಒಎಸ್-02), ಸಣ್ಣ ಉಪಗ್ರಹ ವಾಹಕ ವಾಹನ(ಎಸ್ಎಸ್ಎಲ್ವಿ-ಡಿ1)ದಲ್ಲಿ ಇಂದು ಅಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಸಂಸ್ಥೆಯಿಂದ ಯಶಸ್ವಿಯಾಗಿ ಉಡಾವಣೆಯಾಗಿತ್ತು. ಆದರೆ ಕೊನೆಯ ಹಂತದಲ್ಲಿ ದತ್ತಾಂಶ ನಷ್ಟದ ಮೂಲಕ ಸಣ್ಣ ಉಪಗ್ರಹ ಉದ್ದೇಶ ವೈಫಲ್ಯ ಅನುಭವಿಸಿದೆ. ಇಂದು ಬೆಳಗ್ಗೆ ಭಾರತೀಯ ಕಾಲಮಾನ 9.18ಕ್ಕೆ ಎಸ್ಎಸ್ಎಲ್ -ಡಿ1 ಉಡಾವಣೆಗೊಂಡು ಭೂ ಕಕ್ಷೆಗೆ ಸೇರುವಲ್ಲಿ ಗುರಿ ತಲುಪಿದೆ. ಸುಮಾರು 500 ಕೆಜಿ ತೂಕದ ಪ್ಲೇಲೋಡ್ಸ್ ಸಣ್ಣ, ಸೂಕ್ಷ್ಮ […]