Sunday, January 25, 2026

ಇದೀಗ ಬಂದ ಸುದ್ದಿ

ಬೆಂಗಳೂರು ಸುದ್ದಿಗಳು

ಮೆಟ್ರೋಗಾಗಿ ಬೆಂಗಳೂರಿನ ಮತ್ತೊಂದು ಮೇಲ್ಸೇತುವೆ ನೆಲಸಮ

ಬೆಂಗಳೂರು, ಜ. 24- ನಗರದಲ್ಲಿ ಮತ್ತೊಂದು ಮೇಲ್ಸೇತುವೆಯನ್ನು ನೆಲಸಮಗೊಳಿಸಲಾಗುತ್ತಿದೆ.ಜೆಪಿ ನಗರದ ಸುತ್ತಮುತ್ತಲಿನ ಹಲವು ಪ್ರದೇಶಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಡಾಲರ್ಸ್‌ ಕಾಲೋನಿ ಜಂಕ್ಷನ್‌ ಮೇಲ್ಸೇತುವೆಯನ್ನು ನೆಲಸಮ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ...

ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಟ್ರಾಫಿಕ್‌ ಇರುವ ನಗರ ಬೆಂಗಳೂರಂತೆ…!

ಬೆಂಗಳೂರು, ಜ. 23- ಸಿಲಿಕಾನ್‌ ಸಿಟಿ ಎಂಬ ಖ್ಯಾತಿಗೆ ಒಳಗಾಗಿರುವ ಬೆಂಗಳೂರು ಇದೀಗ ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ ಎರಡನೇ ನಗರ ಎಂಬ ಅಪಖ್ಯಾತಿಗೂ ಪಾತ್ರವಾಗಿದೆ. ಖಾಸಗಿ ಸಂಸ್ಥೆ ಟಾಮ್‌ ಟಾಮ್‌...

ಮನರಂಜನೆ

ಜಿಲ್ಲಾ ಸುದ್ದಿಗಳು

ಹುಡುಗಿ ವಿಚಾರಕ್ಕೆ ಜೈಲು ಸೇರಿ ಹೊರಬಂದಿದ್ದ ಯುವಕ ಅನುಮಾನಾಸ್ಪದವಾಗಿ ಸಾವು

ತಿ.ನರಸೀಪುರ,ಜ.24-ಹುಡುಗಿಯನ್ನು ಕರೆದುಕೊಂಡ ಹೋಗಿದ್ದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪಟ್ಟಣ ಪೋಲೀಸ್‌‍ ಠಾಣಾ ವ್ಯಾಪ್ತಿಯ ಚಿದರವಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಚಿದರವಳ್ಳಿ ಗ್ರಾಮದ ಮಹದೇವಯ್ಯ ಎಂಬುವರ ಪುತ್ರ ಚಿನ್ನಸ್ವಾಮಿ(24)...

ರಾಜಕೀಯ

ಕ್ರೀಡಾ ಸುದ್ದಿ

ರೋಹಿತ್‌ ಶರ್ಮಾಗೆ ಗೌರವ ಡಾಕ್ಟರೇಟ್‌

ನವದೆಹಲಿ, ಜ.22- ಟಿ 20 ವಿಶ್ವಕಪ್‌ ಚಾಂಪಿಯನ್‌ ನಾಯಕ ರೋಹಿತ್‌ ಶರ್ಮಾಗೆ ಗೌರವ ಡಾಕ್ಟರೇಟ್‌ ಲಭಿಸಿದೆ. ಕ್ರಿಕೆಟ್‌ ಜೀವನದಲ್ಲಿ ತೋರಿರುವ ಸಾಧನೆ, ಸಮರ್ಪಣೆ ಹಾಗೂ ಭಾರತದ ಕ್ರಿಕೆಟ್‌ ಅಭಿವೃದ್ಧಿಗೆ ತಮ್ಮ ನಾಯಕತ್ವದಲ್ಲಿ ನೀಡಿರುವ...

ರಾಜ್ಯ

ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ ಮಹಿಳಾ ಅಧಿಕಾರಿಗೆ ನಿಂದಿಸಿದ್ದ ರಾಜೀವ್‌ಗೌಡ

ಬೆಂಗಳೂರು,ಜ.24-ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ನಿಂದಿಸಿ ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ರಾಜೀವ್‌ಗೌಡನ ಮನೆ ಮೇಲೆ ಚಿಕ್ಕಬಳ್ಳಾಪುರ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ. ನಗರದ ಸಂಜಯ ನಗರದಲ್ಲಿರುವ ಆತನ ಮನೆ ಮೇಲೆ ಪೊಲೀಸರು...

ಸಿಎಂ ಕಾರ್ಯಕ್ರಮದ ಕಟೌಟ್‌ ಬಿದ್ದು ನಾಲ್ವರಿಗೆ ತೀವ್ರ ಗಾಯ

ಹುಬ್ಬಳ್ಳಿ,ಜ.24-ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಬೇಕಿದ್ದ ಮನೆ ಹಸ್ತಾಂತರ ಕಾರ್ಯಕ್ರಮ ಆರಂಭವಾಗುವ ಮುನ್ನವೇ ವೇದಿಕೆ ಮುಂಭಾಗ ಅಳವಡಿಸಿದ್ದ ಕಟೌಟ್‌ಗಳು ಏಕಾಏಕಿ ಕುಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ನಗರದ ಮಂಟೂರು ರಸ್ತೆಯಲ್ಲಿ ಸ್ಲಂ ಬೋರ್ಡ್‌ ವತಿಯಿಂದ...

ಇ-ಖಾತಾ ಸಾಫ್ಟ್ ವೇರ್‌ ತುರ್ತು ಪರಿಷ್ಕರಣೆ ಮಾಡುವಂತೆ ಮನವಿ

ತುಮಕೂರು,ಜ.24- ಹೊಸ ಇ-ಪೌತಿ ಸಾಫ್ಟ್ ವೇರ್‌ ಅಳವಡಿಕೆಯ ಕಾರಣದಿಂದ ಗ್ರಾಮಪಂಚಾಯತಿ, ಪುರಸಭೆ, ನಗರಸಭೆ ಹಾಗೂ ಕಾರ್ಪೊರೇಷನ್‌ ವ್ಯಾಪ್ತಿಯ ಎಲ್ಲಾ ಇ ಖಾತಾಗಳನ್ನು ಕಳೆದ 45 ದಿನಗಳಿಂದ ಏಕಾಏಕಿ ಸ್ಥಗಿತಗೊಳಿಸಿರುವುದರಿಂದ ಡೆವಲಪರ್‌ರ‍ಸ, ನಾಗರಿಕರು ಮತ್ತು...

ಗಣರಾಜ್ಯೋತ್ಸವಕ್ಕೆ ಪೊಲೀಸರ ಹದ್ದಿನ ಕಣ್ಣು : ಮೆಟ್ರೋ-ಬಸ್‌‍ ಬಳಸುವಂತೆ ಸೂಚನೆ

ಬೆಂಗಳೂರು, ಜ.24- ಗಣ ರಾಜ್ಯೋತ್ಸವದಂದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಹದ್ದಿನ ಕಣ್ಣಿಡಲಾಗಿದ್ದು, ಭದ್ರತೆಗಾಗಿ ಅಧಿಕಾರಿಗಳು ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌...

ಅಕ್ರಮ ಬಾಂಗ್ಲಾದೇಶೀಯರ ಮಾಹಿತಿ ನೀಡಿದ್ದಕ್ಕೆ ಪೊಲೀಸರ ಕಿರುಕುಳ, ವಿಧಾನಸೌಧದೆದುರೇ ವೈದ್ಯ ಆತ್ಮಹತ್ಯೆ ಯತ್ನ

ಬೆಂಗಳೂರು,ಜ.24-ಅಕ್ರಮ ಬಾಂಗ್ಲಾ ನಿವಾಸಿಗಳ ಬಗ್ಗೆ ಮಾಹಿತಿ ನೀಡಿದರೆ ಪೊಲೀಸರು ನನಗೆ ಹಾಗೂ ನನ್ನ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿ ವೈದ್ಯರೊಬ್ಬರು ವಿಧಾನ ಸೌಧದ ಎದುರೇ ವಿಷ ಕುಡಿದು ಆತಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.ಆತಹತ್ಯೆಗೆ...
-Advertisment-spot_img

ರಾಷ್ಟ್ರೀಯ

ಅಂತಾರಾಷ್ಟ್ರೀಯ

ಸಂಪಾದಕೀಯ-ಲೇಖನಗಳು